ಪಾನಮತ್ತನೊಬ್ಬ ತಕ್ಕಡಿ ಬಟ್ಟಿನಿಂದ ಮಗು ಕೊಂದಿರುವ ಘಟನೆ ಮೈಸೂರಿನ
ಕನಕಗಿರಿ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ಸಲ್ಯೂಷನ್ (ಗಾಂಜಾ) ಸೇವಿಸಿದ ಮತ್ತಿನಲ್ಲಿ ತಂಗಿಯ ಮಗುವನ್ನೇ ದುಡ್ಡಿಗಾಗಿ ತಕ್ಕಡಿಯ ಬಟ್ಟಿ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ರಾಜು ನಾಪತ್ತೆಯಾಗಿದ್ದಾನೆ. ಈವೇಳೆ ಮೃತ ಮಗುವಿನ ತಾಯಿಯ ರೋಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Fri Apr 29 , 2022
ರಸ್ತೆಗುಂಡಿಗೆ ಸಿಲುಕಿ ಉರುಳಿ ಬಿದ್ದ ಟಂ ಟಂ ವಾಹನ. ಗುತ್ತಲದಲ್ಲಿನ ರಸ್ತೆಯೂದ್ದಕ್ಕೂ ಬೃಹತ್ ಆಕಾರದ ತೆಗ್ಗು.ಕಳೆದ 10 ವರ್ಷಗಳಿಂದ ರಸ್ತೆ ಕಾಮಗಾರಿಯೇ ನಡೆದಿಲ್ಲ. ಕಬ್ಬಿಣದ ರಾಡ್ ಗಳನ್ನು ಹೇರಿಕೊಂಡು ಹೋಗುತ್ತಿದ್ದ ಟಂ ಟಂ ಫಲ್ಟಿ.ಟಂಟಂನಲ್ಲಿದ್ದ ಚಾಲಕನಿಗೆ ಗಂಭೀರ ಗಾಯ. ಕಬ್ಬಣದ ರಾಡ್ ತುಂಬಿಕೊಂಡು ಹೊಗುತ್ತಿದ್ದ ಟಂ ಟಂ ತಗ್ಗಿಗೆ ಬಿದ್ದು ವಾಲಿದೆ.ಇದರಿಂದ ಗಾಡಿ ಸಂಪೂರ್ಣ ವಾಲಿ ಮುಗುಚಿ ಬಿದ್ದಿದೆ. ಗುತ್ತಲ ಪಟ್ಟಣದ ರಾಣೇಬೆನ್ನೂರು ರಸ್ತೆಯ ಪೆಟ್ರೋಲ್ ಬಂಕ್ ಎದುರುಗಡೆ ಘಟನೆ.ದಿನಕ್ಕೆ […]