ಜಿಲ್ಲಾಡಳಿತದಿಂದ ಧನಗಳ ಜಾತ್ರೆ ತೆರವು ಕಾರ್ಯಚಾರಣೆ
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ಸುಬ್ರಮಣ್ಯ ದನಗಳ ಜಾತ್ರೆಗೆ ಸೇರಿದ್ದ ರೈತರು
ಜನವರಿ 30 ರ ವರೆಗೆ ಜಾತ್ರೆ ಮಾಡದಂತೆ ಆದೇಶ ಮಾಡಿದ್ದ ಜಿಲ್ಲಾಡಳಿತ
ಚರ್ಮ ಗಂಟು ರೋಗದ ಹಿನ್ನಲೆ ಜಿಲ್ಲೆಯಾದ್ಯಂತ ಧನಗಳ ಜಾತ್ರೆಗೆ ನಿಷೇಧ ಏರಲಾಗಿತ್ತು
ಕಳೆದ ತಿಂಗಳಲ್ಲೆ ಘಾಟಿಯಲ್ಲಿ ದನಗಳ ಜಾತ್ರೆ ಮಾಡಬೇಕಿತ್ತು
ನಿಷೇಧದ ಹಿನ್ನಲೆ ಹಾಗೂ ಘಾಟಿ ರಥೋತ್ಸವದ ಹಿನ್ನಲೆ ರೈತರಿಗೆ ಜಾತ್ರೆಗೆ ಅವಕಾಶ ನೀಡಿರಲಿಲ್ಲ
ಇದೀಗ ಸ್ವಯಂಪ್ರೇರಿತ ವಾಗಿ ರೈತರು ಧನಗಳ ಜಾತ್ರೆ ನಡೆಸಲು ಟೆಂಟ್ ಗಳ ನಿರ್ಮಿಸಿದ್ದರು
ಆಂದ್ರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಧನಗಳು ಜಾತ್ರೆಗೆ ಬಂದಿದ್ದವು
ಆದ್ರೆ ಜಿಲ್ಲಾಡಳಿತ ಪಶು ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಜಾತ್ರೆಗೆ ಬಂದಿದ್ದ ರೈತರನ್ನ ಸ್ಥಳದಿಂದ ಖಾಲಿ ಮಾಡಿಸಲು ಕಾರ್ಯಾಚರಣೆ,
ಅಧಿಕಾರಿಗಳ ಈ ಕ್ರಮಕ್ಕೆ ರೈತರ ಆಕ್ರೋಶ
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ.
https://play.google.com/store/apps/details?id=com.speed.newskannada