ಚಿರತೆ ದಾಳಿಯಿಂದ ಕುರಿ ಕಾಯುತ್ತಿದ್ದ ಇಬ್ಬರಿಗೆ ಗಂಭೀರ ಗಾಯ.
ಕುರಿಗಾಯಿ ಮಹಿಳೆಗೆ ಬಸಮ್ಮ ಹಾಗೂ ದುರ್ಗೇಶ ಎನ್ನುವವರಿಗೆ ಗಂಭೀರ ಗಾಯ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುಂಕದಕಲ್ಲು ಅರಣ್ಯ ಪ್ರದೇಶದಲ್ಲಿ ಘಟನೆ
ಗಾಯಾಳುಗಳು ದಾವಣಗೆರೆಯ ಜಗಳೂರು ಆಸ್ಪತ್ರೆಗೆ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Tue Apr 26 , 2022
ಬಿ.ಜೆ.ಪಿ ಸರಕಾರದ ವಿರುದ್ದ ವಾಗ್ದಾಳಿ ಮಾಡಿದ ದಳಪಡೆ,ರಾಜ್ಯ ಸರಕಾರದ ಅಡಳಿತ ವ್ಯವಸ್ಥೆ ಕುಸಿದಿದೆ. ಪೆಟ್ರೊಲ್, ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬದುಕು ಕಷ್ಟವಾಗಿದೆ. ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಜನರು ನೋಡಿ ಬೇಸತ್ತಿದ್ದಾರೆ.ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮ ಸರಕಾರ ನೀಡಲು ಜೆ.ಡಿ.ಎಸ್ ಸಜ್ಜಾಗಿದೆ. ಇದೇ ತಿಂಗಳು 28 ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.28 ರಂದು ಸುಕ್ಷೇತ್ರ ನಾಯಕನಹಟ್ಟಿ ಯಿಂದ ಆರಂಭವಾಗಿ, ಮೊಳಕಾಲ್ಮೂರು ಪಟ್ಟಣ, […]