ರಾಜ್ಯ ಹೆದ್ದಾರಿ ದುರಸ್ತಿ ಮಾಡುವಂತೆ ಸತ್ಯಾಗ್ರಹ.

ಶಿರಾಡೋಣದಿಂದ ಚಡಚಣ ವರಿಗೆ ರಾಜ್ಯ ಹೆದ್ದಾರಿಯನ್ನು ದುರಸ್ತಿ ಮಾಡುವಂತೆ ಧರಣಿ ಸತ್ಯಾಗ್ರಹರಾಜ್ಯ ಹೆದ್ದಾರಿ ಮಧ್ಯ ಇರುವ ಶಿರಾಡೋಣ ಚಡಚಣ ರಸ್ತೆ ಹದಿಗೆಟ್ಟಿದ್ದು ದುರಸ್ತಿ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರ ಶಿರಾಡೋಣ ಚಡಚಣ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್   ಪಿಡಬ್ಲ್ಯೂಡಿ ಹಾಗೂ ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗೆ ಜೊತೆ ವಾಗ್ವಾದ ರಸ್ತೆಯಲ್ಲಿ ಕುಳಿತು ಊಟ ಮಾಡಿದ ಪ್ರತಿಭಟನಾಕಾರರು ಅಧಿಕಾರಿಗಳ ಭರವಸೆ ಇದೆ ಮೇಲೆ ಪ್ರತಿಭಟನೆ ಹಿಂಪಡೆದರು ಇದೇ ಸಂದರ್ಭದಲ್ಲಿ ಗ್ರಾಮದ ಹೆಣ್ಣು ಮಗಳಾದ ಸವಿತಾ ಬಿರಾದಾರ ಮಾತನಾಡಿದರುಈ ಸಂದರ್ಭದಲ್ಲಿ ಮುದುಕಣ್ಣ ಹತ್ತರಕಿ. ಭೀಮಶಂಕರ ಪೂಜಾರಿ. ವಿಜಯಕುಮಾರ ಬಗಲಿ.ಸಿದ್ದರಾಮ ಹತ್ತರಕಿ. ರೇವಪ್ಪ ಹಬ್ಬಗೊಂಡೆ. ರಾಜಕುಮಾರ ಬಗಲಿ.ಬಸಂತರಾಯ ಪಾಟೀಲ. ಮತ್ತು ಪಿಎಸ್ಐ ತಿಪ್ಪಾರೆಡ್ಡಿ.ತಶಿಲ್ದಾರ್ ಹನುಮಂತ ಶಿರಹಟ್ಟಿ. ಗ್ರಾಮದ ಹಿರಿಯರು ಗ್ರಾಮಸ್ಥರು ಶಾಲೆ ಮಕ್ಕಳು. ಮತ್ತು ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರದಲ್ಲೇ ಗೋವಾಕ್ಕೆ ವಂದೇ ಭಾರತ್‌ ರೈಲು ಸಂಚಾರ.

Sat Mar 4 , 2023
  ಗೋವಾಕ್ಕೆ ಶೀಘ್ರವೇ ʻವಂದೇ ಭಾರತ್‌ ರೈಲು ಸಂಚಾರʼವಾಗಲಿದೆ ಎಂದು ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ ನಿರ್ಧಾರಿಸಿದ್ದಾರೆ.ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಬಿಡಲಾಗುವುದು ಎಂದು ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಮಾಹಿತಿ ನೀಡಿದ್ದಾರೆ.ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ […]

Advertisement

Wordpress Social Share Plugin powered by Ultimatelysocial