ಶಿರಾಡೋಣದಿಂದ ಚಡಚಣ ವರಿಗೆ ರಾಜ್ಯ ಹೆದ್ದಾರಿಯನ್ನು ದುರಸ್ತಿ ಮಾಡುವಂತೆ ಧರಣಿ ಸತ್ಯಾಗ್ರಹರಾಜ್ಯ ಹೆದ್ದಾರಿ ಮಧ್ಯ ಇರುವ ಶಿರಾಡೋಣ ಚಡಚಣ ರಸ್ತೆ ಹದಿಗೆಟ್ಟಿದ್ದು ದುರಸ್ತಿ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರ ಶಿರಾಡೋಣ ಚಡಚಣ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್ ಪಿಡಬ್ಲ್ಯೂಡಿ ಹಾಗೂ ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗೆ ಜೊತೆ ವಾಗ್ವಾದ ರಸ್ತೆಯಲ್ಲಿ ಕುಳಿತು ಊಟ ಮಾಡಿದ ಪ್ರತಿಭಟನಾಕಾರರು ಅಧಿಕಾರಿಗಳ ಭರವಸೆ ಇದೆ ಮೇಲೆ ಪ್ರತಿಭಟನೆ ಹಿಂಪಡೆದರು ಇದೇ ಸಂದರ್ಭದಲ್ಲಿ ಗ್ರಾಮದ ಹೆಣ್ಣು ಮಗಳಾದ ಸವಿತಾ ಬಿರಾದಾರ ಮಾತನಾಡಿದರುಈ ಸಂದರ್ಭದಲ್ಲಿ ಮುದುಕಣ್ಣ ಹತ್ತರಕಿ. ಭೀಮಶಂಕರ ಪೂಜಾರಿ. ವಿಜಯಕುಮಾರ ಬಗಲಿ.ಸಿದ್ದರಾಮ ಹತ್ತರಕಿ. ರೇವಪ್ಪ ಹಬ್ಬಗೊಂಡೆ. ರಾಜಕುಮಾರ ಬಗಲಿ.ಬಸಂತರಾಯ ಪಾಟೀಲ. ಮತ್ತು ಪಿಎಸ್ಐ ತಿಪ್ಪಾರೆಡ್ಡಿ.ತಶಿಲ್ದಾರ್ ಹನುಮಂತ ಶಿರಹಟ್ಟಿ. ಗ್ರಾಮದ ಹಿರಿಯರು ಗ್ರಾಮಸ್ಥರು ಶಾಲೆ ಮಕ್ಕಳು. ಮತ್ತು ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada