ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಆರು ಆರೋಪಿಗಳ ವಿಚಾರಣೆ

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವು ಪ್ರಕರಣ

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಆರು ಆರೋಪಿಗಳ ವಿಚಾರಣೆ

ಘಟನಾ ಸ್ಥಳಕ್ಕೆ ಆರು ಆರೋಪಿಗಳ ಕರೆದೊಯ್ಯೊಯ್ದಿದ್ದ ಪೊಲೀಸರು

ಸೈಟ್ ಮ್ಯಾನೇಜರ್ ವಿಕಾಸ್ ಎಂಬಾತನಿಂದ ಪಿಲ್ಲರ್ ಕಾಮಗಾರಿ ಬಗ್ಗೆ ವಿವರಣೆ

ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ವಿವರಣೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂಟಿ ಮನೆಯನ್ನ ಟಾರ್ಗೆಟ್ ಮಾಡಿ ದೋಚಲು ಬಂದಿದ್ದ ದರೋಡೆಕೋರರು ಅಂದರ್.

Fri Jan 13 , 2023
ಬೆಂಗಳೂರಿನ ತಲಘಟ್ಟಪುರ ಪೊಲೀಸರಿಂದ ಏಳು ಆರೋಪಿಗಳು ಅರೆಸ್ಟ್. ಒರಿಸ್ಸಾ ಮೂಲದ ಏಳು ಆರೋಪಿಗಳ ಅರೆಸ್ಟ್. ಶೇಕ್ ಕಲೀಂ,ಮಹಮ್ಮದ್ ನಿನಾಜ್,ಮಹಮ್ಮದ್ ಇಮ್ರಾನ್ ಶೇಕ್,ಸೈಯದ್ ಫೈಜಲ್,ರಾಮ್ ಬಿಲಾಸ್,ಸುನಿಲ್ ಡಾಂಗಿ,ರಜತ್ ಬಂಧಿತ ಆರೋಪಿಗಳು. ಅವಲಹಳ್ಳಿಯ ಶಾಂತಿನಿವಾಸ ಲೇಔಟ್ ನಲ್ಲಿದ್ದ ಬಂಗಲೆಗೆ ನುಗ್ಗಿದ್ದ ದರೋಡೆಕೋರರು. ಬಂಗಲೆಯ ಒಳಕ್ಕೆ ನುಗ್ಗಿ ಮನೆದರೋಡೆಗೆ ಮುಂದಾಗಿದ್ದ ದರೋಡೆಕೋರರು. ಸುತ್ತಿಗೆ, ಕಬ್ಬಿಣದ ರಾಡ್ ಹಿಡಿದು‌ ಮನೆಗೆ ನುಗ್ಗಿದ್ದ ಆಗಂತುಕರು. ಮನೆಯ ಮಾಲೀಕನ ಮಗ ರಾಹುಲ್ ನ ಮುಂಜಾಗ್ರತೆಯಿಂದ ದರೋಡೆಕೋರರು ಅಂದರ್. ಮನೆಯಲ್ಲಿದ್ದ […]

Advertisement

Wordpress Social Share Plugin powered by Ultimatelysocial