ಕೊದಲು ಉದುರುವಿಕೆಗೆ ಮನೆಯಲ್ಲಿ ನೀವೇ ಮಾಡಿ ಈ ತೈಲ 100ರಷ್ಟು ಫಲಿತಂಶ

ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ

ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು ಹಿಡಿಯಷ್ಟು ಭೃಂಗರಾಜ ಎಲೆಯನ್ನು ಹಾಕಿ. ಇದರಲ್ಲಿ ಔಷಧಿ ಗುಣಗಳಿವೆ.

ಇದರ ಜೊತೆಗೆ ಅರಕೆ ಸೊಪ್ಪಿನ ಗಿಡದ ಹೂವನ್ನು ಒಂದು ಹಿಡಿಯಷ್ಟು ಸೇರಿಸಿ.

ಅದಕ್ಕೆ 4 ರಿಂದ 5 ಬೆಟ್ಟದ ನೆಲ್ಲಿ ಕಾಯಿಯ ರಸ ತೆಗೆದು ಹಾಕಿ. ಇದರ ಜೊತೆಗೆ ಮಂದಾರ ಹೂವು, ಮದರಂಗಿ ಸೊಪ್ಪಿನಿಂದ  ಹಿಡಿಯಷ್ಟು ರಸ ತೆಗೆದಿಡಿ. ಇವೆಲ್ಲಾ ರಸವನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗೆ ಬೆರೆಸಿ ಕುದಿಸಿ ನೀರಿನಂಶ ಹೋಗಿ ಎಣ್ಣೆ ಉಳಿಯುವವರೆಗೂ ಕುದಿಸಿ. ನಂತರ ತಣ್ಣಗಾದ ಮೇಲೆ

ಈ ಎಣ್ಣೆಯನ್ನು ನಿರಂತರವಾಗಿ ತಲೆ ಕೂದಲಿಗೆ ಹೆಚ್ಚುವುದರಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ ಅಲ್ಲದೆ ಕೂದಲು ಉದುರುವುದು ನಿಂತು ದಟ್ಟವಾದ ಕೂದಲು ಬೆಳೆಯುವುದು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪ್ರಿಯಕರ!!

Fri Jan 14 , 2022
ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮದ್ಯದ ಅಮಲಿನಲ್ಲಿದ್ದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಬಳಿಕ ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ಕೊಟ್ಟು ಪರಾರಿಯಾಗಿದ್ದ ಪ್ರಿಯಕರ ಮಂಜುನಾಥ್ ಎಂಬಾತನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ.6ರಂದು ತನ್ನ ಪ್ರೀಯತಮೆ ಮಂಜುಳಾ ಎಂಬಾಕೆಯನ್ನು ಕೊಲೆಗೈದಿದ್ದ.  ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಮಂಜುನಾಥ್‌ ಅವಿವಾಹಿತನಾಗಿದ್ದು, ಬಾರ್‌ ಬೆಡ್ಡಿಂಗ್‌ ಕೆಲಸ ಮಾಡುತ್ತಿದ್ದ. ಕೋಣನಕುಂಟೆಯ […]

Advertisement

Wordpress Social Share Plugin powered by Ultimatelysocial