ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ದೃಡಸಂಕಲ್ಪ ಯಾತ್ರೆಗೆ ಚಾಲನೆ…
ದೃಡಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ..
ಹಾನಗಲ್ ತಾಲೂಕಿನಲ್ಲಿ 50 ದಿನಗಳ ಕಾಲ ನಡೆಯಲಿರುವ ದೃಡಸಂಕಲ್ಪ ಯಾತ್ರೆ…
ಪ್ರತಿ ನಿತ್ಯ ಒಂದು ಗ್ರಾಮದಲ್ಲಿ ನಡೆಯಲಿರುವ ಯಾತ್ರೆ …
ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಜನರ ಮನೆ ಬಾಗಿಲಿಗೆ ತೆರಳಲಿರುವ ಶಾಸಕ ಮಾನೆ…
ಹಾನಗಲ್ ತಾಲೂಕಿನ ಕೂಡಲ ಗ್ರಾಮದಿಂದ ಆರಂಭವಾದ ಯಾತ್ರೆ…
ಕೂಡಲದ ಸಂಗಮೇಶ್ವರ ದೇಗುಲ ಹಾಗೂ ಗುರುನಂಜೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿದ ಮಾನೆ…
ವರದಾ ನದಿ ತಟದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ ಶಾಸಕ ಶ್ರೀನಿವಾಸ ಮಾನೆ…
ಕೂಡಲ ಗ್ರಾಮದ ಬಡಾವಣೆಯಲ್ಲಿ ಪಾದಯಾತ್ರೆಯಲ್ಲಿ ಸಾಗಿದ ಮಾನೆ…
ಮನೆ ಬಾಗಿಲಿಗೆ ಬಂದ ಶಾಸಕರಿಗೆ ಆರತಿ ಬೆಳಗಿದ ಮಹಿಳೆಯರು…
ಹಾನಗಲ್ ನಲ್ಲಿ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿದ ಮಾನೆ.
ಕಳೆದ ಉಪಚುನಾವಣೆಯಲ್ಲಿ ಗೇಲುವು ಸಾಧಿಸಿದ್ದ ಮಾನೆ.
https://play.google.com/store/apps/details?id=com.speed.newskannada