ಹಾಸನ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಕೆಪಿಸಿಸಿ ಯ ಪ್ರಪೋಸಡ್ ಲಿಸ್ಟ್ ಎನ್ನಲಾದ ಪಟ್ಟಿ ವೈರಲ್!

ಕೆಪಿಸಿಸಿ ತಾತ್ಕಾಲಿಕವಾಗಿ ಫೈನಲ್ ಮಾಡಿದೆ ಎನ್ನಲಾದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಆ ಪಟ್ಟಿಯಲ್ಲಿದೆ ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಮುಂಬರುವ ಚುನಾವಣೆಗೆ ಕೆಪಿಸಿಸಿ ಪ್ರಪೋಸಡ್ ಪಟ್ಟಿ ತಯಾರಿಸಿ ಎಐಸಿಸಿಗೆ ಕಳಿಸಿದೆ ಎನ್ನಲಾದ ಲಿಸ್ಟ್ ಆ ಪಟ್ಟಿಯನ್ನು ಪರಿಶೀಲಿಸಲಿರೋ ಎಐಸಿಸಿ ವೈರಲ್ ಆಗಿರೋ ಪ್ರಪೋಸಡ್ ಲಿಸ್ಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್ ನ ಹಾಲಿ‌ ಶಾಸಕನ ಹೆಸರು ಅರಸೀಕೆರೆ ಶಾಸಕ‌ ಕೆ.ಎಂ. ಶಿವಲಿಂಗೇಗೌಡರ ಹೆಸರು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಎಂಶಿ ಹೆಸರಿದೆ ಆ ಲಿಸ್ಟ್ ನಲ್ಲಿ ಬಿಜೆಪಿಯಲ್ಲಿರುವ ಮಾಜಿ‌ ಸಚಿವ ಎ. ಮಂಜು ಹೆಸರು ಸಹ ಲಿಸ್ಟ್ ನಲ್ಲಿದೆ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಎಂದು ಎ. ಮಂಜು ಹೆಸರು ಬೇಲೂರು ಕ್ಷೇತ್ರಕ್ಕೆ ಮಾಜಿ ಸಚಿವ ಬಿ. ಶಿವರಾಂ ಹೆಸರು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ದಿವಂಗತ ಹೆಚ್.ಸಿ.‌ಶ್ರೀಕಂಠಯ್ಯ ಕುಟುಂಬದವರ ಹೆಸರು ಶ್ರವಣಬೆಳಗೊಳ ಕ್ಷೇತ್ರಕ್ಕೆ ಲಲಿತ್ ರಾಘವ್ ಹೆಸರುಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬನವಾಸೆ ರಂಗಸ್ವಾಮಿ ಹೆಸರುಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಶ್ರೇಯಸ್ ಪಟೇಲ್ ಹೆಸರುಆಲೂರು – ಸಕಲೇಶಪುರ ಕ್ಷೇತ್ರಕ್ಕೆ ಮುರುಳಿ ಮೋಹನ್‌ ಹೆಸರುಕೆಪಿಸಿಸಿ ಪ್ರಪೋಸಡ್ ಲಿಸ್ಟ್ ಎನ್ನಲಾದ ಪಟ್ಟಿ ವೈರಲ್ ನಿಂದ ಜಿಲ್ಲೆಯಲ್ಲಿ ಹೊಸ ಚರ್ಚ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೂಢನಂಬಿಕೆ ದಿಕ್ಕರಿಸಿ ಎರಡನೇ ಬಾರಿಗೆ ಚಾಮರಾಜನಗರಕ್ಕೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ!

Tue Dec 13 , 2022
  ಚಾಮರಾಜನಗರಕ್ಕೆ ಸಿಎಂ ಆಗಮಿಸಿದರೆ ಅಧಿಕಾರ ಹೋಗುತ್ತೆ ಎನ್ನುವ ಮೌಡ್ಯಕ್ಕೆ ಜೋತು ಬಿದ್ದಿದ್ದ ರಾಜಕಾರಣಿಗಳು.ಜಗದೀಶ್ ಶೆಟ್ಟರ್ ನಂತರ ಚಾಮರಾಜನಗರಕ್ಕೆ ಆಗಮಿಸುತ್ತಿರುವ ಬಿಜೆಪಿಯ ಎರಡನೇ ಮುಖ್ಯಮಂತ್ರಿ.ಕಳೆದ ವರ್ಷ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಬಸವರಾಜಬೊಮ್ಮಾಯ.ಇದೀಗ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆಗೆ ಭೇಟಿ ನೀಡುತ್ತಿರುವ ಸಿಎಂ ಬೊಮ್ಮಾಯಿ.ಸಿಎಂ ಆಗಿದ್ದಾಗ 12 ಬಾರಿ ಚಾಮರಾಜನಗರ ಕ್ಕೆ ಭೇಟಿ ನೀಡಿ ಮೂಢನಂಬಿಕೆ ಹೊಸಕಿ ಹಾಕಿದ್ದ ಸಿದ್ದರಾಮಯ್ಯಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಾಮರಾಜನಗರಕ್ಕೆ […]

Advertisement

Wordpress Social Share Plugin powered by Ultimatelysocial