ಮಾರಕಾಸ್ತ್ರಗಳಿಂದ ಲಿಂಗರಾಜು ಎಂಬ ವ್ಯಕ್ತಿಯ ಬರ್ಬರ ಕೊಲೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಘಟನೆ ನಡೆದಿದ್ದು.ಬೆಂಗಳೂರಿನ ಶಾಂತಿನಗರದ ರೌಡಿಶೀಟರ್ ಎಂಟು ಮಂದಿ ಆರೋಪಿಗಳಿಂದ ಈ ಕೃತ್ಯ ನಡೆದಿದೆ ಎಂದು ಗುರುತಿಸಲಾಗಿದೆ. ಹಿರೀಸಾವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಿಂಗರಾಜು (43) ಮೃತ ವ್ಯಕ್ತಿಯಾಗಿದ್ದು, ಲಿಂಗರಾಜುವಿನ ಮನಸೋಇಚ್ಛೆ ಮೃತ ಲಿಂಗರಾಜು ಮೂಲತಹಃ ಹಾಸನ ಜಿಲ್ಲೆ ಯವನು. ಶ್ರೀನಗರದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯಾಗಿದ್ದು ಕರೋನಾ ಲಾಕ್ಡೌನ್ ತಮ್ಮ ಸ್ವಗ್ರಾಮಕ್ಕೆ ತೆರಳಿ ತೋಟದ ಮನೆಯಲ್ಲಿ ವಾಸವಾಗಿದ್ದ. ಡಿಸೆಂಬರ್ ಎಂಟರಂದು ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿಯೇ ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದ.ರಾತ್ರಿ ಸುಮಾರು 7.30 ರಲ್ಲಿ ಮನೆಯ ಬಾಗಿಲು ಜೋರಾಗಿ ಬಡಿದ ಶಬ್ದ ಕೇಳಿಸಿದೆ. ಮೃತ ಲಿಂಗರಾಜು ವಿನ ಸಹೋದರನ ಮಗ ಸುದರ್ಶನ್ ಹೊರಗೆಬಂದು ನೋಡಿದಾಗ 8ಜನ ಕಾರು ಮತ್ತು ಬೈಕಿನಲ್ಲಿ ಹೋಗುವುದನ್ನು ಗಮನಿಸಿದ್ದಾನೆ. ನಂತರ ಮನೆಯ ಒಳಗೆ ಬಂದು ನೋಡಿದಾಗ ಚಿಕ್ಕಪ್ಪ ನನ್ನ ಬರ್ಬರವಾಗಿ ಕೊಲೆಯಾಗಿರುವುದು ತಿಳಿದುಬಂದಿದ್ದು, ಕೊಲೆಗಾರರು ಯಾವುದೇ ಸುಳಿವು ದೊರಕದಂತೆ ನಾಶಪಡಿಸಲು ಮನೆಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಅನ್ನ ಹೊತ್ತೊಯ್ದಿದ್ದಿದ್ದಾರೆ. ಈ ಸಂಬಂಧ ಹಿರಿಸಾವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ಇನ್ನು ಮೃತದೇಹವನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು ಈ ಸಂಬಂಧ
ಇದನ್ನೂ ಓದಿ:ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ