HEALTH TIPS:ವೈರಸ್ ಬರದಂತೆ ತಡೆಯಲು  ʼಉಪಾಯʼ

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಚಹಾ ನಾವು ಕುಡಿಯಲು ಕಲಿತದ್ದು ಬ್ರಿಟಿಷರು ಬಂದ ಬಳಿಕ.

ಅದಕ್ಕೂ ಮೊದಲು ನಾವು ಕುಡಿಯುತ್ತಿದ್ದ ಕೊತ್ತಂಬರಿ, ಜೀರಿಗೆ ಕಷಾಯದಲ್ಲಿ ಸರ್ವ ರೋಗಗಳಿಗೆ ಔಷಧವಿದೆ. ಇದಕ್ಕೆ ಶುಂಠಿ, ಕಾಳುಮೆಣಸು ಸೇರಿಸಿ ಕುಡಿದರೆ ಎಲ್ಲಾ ರೀತಿಯ ವೈರಸ್ ಗಳನ್ನು ದೂರವಿಡಬಹುದು.

ವಾರಕ್ಕೊಮ್ಮೆ ಅಮೃತ ಬಳ್ಳಿ, ಶುಂಠಿ, ಜೀರಿಗೆ ಕಷಾಯ ಕುಡಿದರೆ ಯಾವ ರೋಗವೂ ನಿಮ್ಮ ಬಳಿ ಬರದು. ಕಿರಾತ ಕಡ್ಡಿಯ ಕಷಾಯವೂ ಬಲುಪಯೋಗಿ.

ನೆಲನೆಲ್ಲಿಯ ತಂಬುಳಿ, ತುಳಸಿ ಎಲೆ ಕುದಿಸಿದ ನೀರು, ಹಸಿಬೆಳ್ಳುಳ್ಳಿ ಸೇವನೆ, ಲಾವಂಚ ಬೇರಿನ ನೀರನ್ನು ಕುಡಿಯುವುದರಿಂದ ಹಲವಾರು ರೋಗಗಳನ್ನು ತಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಕ್ಯಾನ್ಸರ್‌ ವಿರುದ್ಧ ಹೋರಾಡಲು ಬೀಟ್ರೂಟ್ ಸಹಕಾರಿ;

Sun Jan 23 , 2022
ಋತುಮಾನಕ್ಕೆ ತಕ್ಕಂತೆ ಬರುವ ತರಕಾರಿಗಳು ಮತ್ತು ಹಣ್ಣುಗಳು ಬೇರೆಬೇರೆ ಆಗಿರುತ್ತದೆ. ಚಳಿಗಾಲದ ಆಹಾರದ ವಿಷಯಕ್ಕೆ ಬಂದರೆ, ನಮ್ಮ ದೇಹಕ್ಕೆ ಪೋಷಣೆ ಸಿಗಲು ಸಾಕಷ್ಟು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅಂತಹ ಒಂದು ತರಕಾರಿ ಅಂದರೆ, ಬೀಟ್ರೂಟ್. ಇದು ಅನೇಕ ಪ್ರಯೋಜನಗಳನ್ನು ಹೊಂದಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರು ಬೀಟ್ರೂಟ್ ತಿನ್ನಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ರುಚಿಕರವಾದ ಬೀಟ್ರೂಟ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು […]

Advertisement

Wordpress Social Share Plugin powered by Ultimatelysocial