ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಲೀಕ್ ಪ್ರಕರಣ!

ಮಲೇಶ್ವರಂ ಪೊಲೀಸರಿಂದ ಆರೋಪಿ ಸೌಮ್ಯ ಬಂಧನ.ಮೈಸೂರಿನಲ್ಲಿ ಬಂಧಿಸಿ ಕರೆತಂದಿರುವ ಪೊಲೀಸರು.

ಕೆಲಕಾಲ ವಿಚಾರಣೆ ನಡೆಸಿರುವ ಪೊಲೀಸರು.ನಿನ್ನೆ ಸರ್ಕಾರಿ ರಜೆ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಪೊಲೀಸರು.

ಇಂದು ಮತ್ತೆ ಕಸ್ಟಡಿಗೆ ಪಡೆದು ಸೌಮ್ಯ ವಿಚಾರಣೆ ನಡೆಸಲಿರುವ ಪೊಲೀಸರು.

32ನೇ ಎಸಿಎಂಎಂ ಕೋರ್ಟ್ ಗೆ ಸೌಮ್ಯ ಕಸ್ಟಡಿ ನೀಡುವಂತೆ ಮನವಿ ಮಾಡಲಿರುವ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತವು ಪ್ರಪಂಚದೊಂದಿಗೆ ತನ್ನದೇ ಆದ ನಿಯಮಗಳೊಂದಿಗೆ ತೊಡಗಿಸಿಕೊಳ್ಳುತ್ತದೆ,ಆದೇಶದ ಯುಗವು ಮುಗಿದಿದೆ: ಜೈಶಂಕರ್

Wed Apr 27 , 2022
ಭಾರತವು ತನ್ನದೇ ಆದ ನಿಯಮಗಳ ಮೇಲೆ ಪ್ರಪಂಚದೊಂದಿಗೆ ತೊಡಗಿಸಿಕೊಳ್ಳುತ್ತದೆ ಮತ್ತು ದೇಶವು ಹಾಗೆ ಮಾಡಲು ಯಾರ ಅನುಮೋದನೆಯ ಅಗತ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಪ್ರತಿಪಾದಿಸಿದರು. “ಅವರು ಯಾರೆಂಬುದರ ಮಸುಕಾದ ಅನುಕರಣೆಯಾಗಿ ಜಗತ್ತನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು ನಾವು ಯಾರೆಂಬ ಆಧಾರದ ಮೇಲೆ ಪ್ರಪಂಚದೊಂದಿಗೆ ತೊಡಗಿಸಿಕೊಳ್ಳುವುದು ಉತ್ತಮವಾಗಿದೆ. ಇತರರು ನಮ್ಮನ್ನು ವ್ಯಾಖ್ಯಾನಿಸುತ್ತಾರೆ ಮತ್ತು ನಮಗೆ ಅನುಮೋದನೆ ಬೇಕು ಎಂಬ ಕಲ್ಪನೆಯು ನಾವು ಮಾಡಬೇಕಾದ ಯುಗವಾಗಿದೆ. ನಮ್ಮ ಹಿಂದೆ […]

Advertisement

Wordpress Social Share Plugin powered by Ultimatelysocial