ಹಿಜಾಬ್ ವಿವಾದ; ವಿಸ್ತೃತ ಪೀಠಕ್ಕೆ ವಿಚಾರಣೆ ವರ್ಗಾವಣೆ

ಹಿಜಾಬ್ ವಿವಾದ ಇಂದು ಮತ್ತೆ ಕೋರ್ಟ್ ಅಂಗಳದಲ್ಲಿ ಚರ್ಚೆಯಾಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾದೀಶ ಕೃಷ್ಣ ದೀಕ್ಷಿತ್ ಅವರು ಇಡೀ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದಾರೆ.ಈ ಮೂಲಕ ಹೈಕೋರ್ಟ್ ಚೀಫ್ ಜಸ್ಟೀಸ್ ನೇಮಿಸುವ ದ್ವಿಸದಸ್ಯ ಪೀಠಕ್ಕೆ ಹಿಜಾಬ್ ವಿಚಾರಣೆ ವರ್ಗಾವಣೆಯಾಗಿದೆ.ವಿಚಾರಣೆ ಆರಂಭದ ಮೊದಲೆ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಏಕ ಸದಸ್ಯ ಪೀಠ, ಯಾವುದೇ ಮಧ್ಯತರ ಆದೇಶ ನೀಡದೆ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

TOLLYWOOD:ಸುಕುಮಾರ್ ಅಭಿನಯದ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪ ರಾಜ್ ಆಗಿ ರೂಪಾಂತರಗೊಂಡಿದ್ದು ಹೀಗೆ!!!

Wed Feb 9 , 2022
ಅಲ್ಲು ಅರ್ಜುನ್ ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ಪುಷ್ಪ: ದಿ ರೈಸ್ ಯಶಸ್ಸಿನಲ್ಲಿ ಮುಳುಗಿದ್ದಾರೆ. ನಟನು ತನ್ನ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದನು. ಅವರ ನೋಟದಿಂದ ಅವರ ದೇಹ ಭಾಷೆಯವರೆಗೆ, ಅಲ್ಲು ಅರ್ಜುನ್ ಈ ಪಾತ್ರವನ್ನು ಎಳೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ಅಲ್ಲು ಅರ್ಜುನ್ ಅನ್ನು ಒಳಗೊಂಡಿರುವ ಹೊಸ ವೀಡಿಯೊವು ನಟ ಆಂಧ್ರಪ್ರದೇಶದ ಕೆಂಪು ಚಂದನದ ಕಳ್ಳಸಾಗಣೆದಾರರಾದ ಪುಷ್ಪಾ ರಾಜ್ ಆಗಿ ರೂಪಾಂತರಗೊಳ್ಳುವುದನ್ನು ತೋರಿಸುತ್ತದೆ. ಅಲ್ಲು ಅರ್ಜುನ್ ಪುಷ್ಪ ರಾಜ್ ಆಗಿ […]

Advertisement

Wordpress Social Share Plugin powered by Ultimatelysocial