ವಾರಾಣಸಿ – ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸಲು ಒತ್ತಾಯಿಸಿರುವ ಸಮಾಜವಾದಿ ಪಕ್ಷದ ಕಾರ್ಯದರ್ಶಿ ಸ್ವಾಮಿ ಪ್ರಸಾದ ಮೌರ್ಯ ಇವರಿಗೆ ಇಲ್ಲಿಯ ರಾಮನಗರ ಪ್ರದೇಶದಲ್ಲಿ ಭಾಜಪದ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದರು.
ಈ ಸಮಯದಲ್ಲಿ ‘ಜೈ ಶ್ರೀರಾಮ’ ಮತ್ತು ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಿದರು. ಭಾಜಪದ ನಾಯಕ ದೀಪಕ ಸಿಂಹ ರಾಜವೀರ ಇವರು, ಸ್ವಾಮಿ ಪ್ರಸಾದ ಮೌರ್ಯ ಇವರು ಶ್ರೀರಾಮಚರಿತಮಾನಸ ಬಗ್ಗೆ ನೀಡಿರುವ ಹಿಂದೂದ್ವೇಷಿ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada