ಹಿಂದೂ ದ್ವೇಷಿ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರ ವಾಹನದ ಮೇಲೆ ಭಾಜಪ ಕಾರ್ಯಕರ್ತರಿಂದ ಕಪ್ಪು ಮಸಿ ಎಸೆತ !

ವಾರಾಣಸಿ – ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸಲು ಒತ್ತಾಯಿಸಿರುವ ಸಮಾಜವಾದಿ ಪಕ್ಷದ ಕಾರ್ಯದರ್ಶಿ ಸ್ವಾಮಿ ಪ್ರಸಾದ ಮೌರ್ಯ ಇವರಿಗೆ ಇಲ್ಲಿಯ ರಾಮನಗರ ಪ್ರದೇಶದಲ್ಲಿ ಭಾಜಪದ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದರು.

ಈ ಸಮಯದಲ್ಲಿ ‘ಜೈ ಶ್ರೀರಾಮ’ ಮತ್ತು ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಿದರು. ಭಾಜಪದ ನಾಯಕ ದೀಪಕ ಸಿಂಹ ರಾಜವೀರ ಇವರು, ಸ್ವಾಮಿ ಪ್ರಸಾದ ಮೌರ್ಯ ಇವರು ಶ್ರೀರಾಮಚರಿತಮಾನಸ ಬಗ್ಗೆ ನೀಡಿರುವ ಹಿಂದೂದ್ವೇಷಿ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋವಾದಲ್ಲಿ 'ಪಿ.ಎಫ್.ಐ.'ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

Mon Feb 13 , 2023
ಗೋವಾದ ಮಡಗಾವ್‌ನಲ್ಲಿ ವಿದ್ಯಾರ್ಥಿಗಳಿಂದ ಗಂಭೀರ ಆರೋಪ ‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳಿಂದ ಗಂಭೀರ ಆರೋಪ ಮಡಗಾವ್, ಫೆಬ್ರವರಿ ೧೧ (ವಾರ್ತೆ) -‘ಪಿ.ಎಫ್.ಐ.’ ಈ ನಿಷೇಧಿಸಲ್ಪಟ್ಟ ಭಯೋತ್ಪಾದಕ ಸಂಘಟನೆಯು ಕೆಲವು ರಾಜಕಾರಣಿಗಳ ಬೆಂಬಲದಿಂದ ಇಲ್ಲಿ ಮುಸಲ್ಮಾನ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮಡಗಾವ್ ಪರಿಸರದ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿನ ಸೌಹಾರ್ದತೆಯ ವಾತಾವರಣವನ್ನು ಕೆಡಿಸುತ್ತಿದೆ ಎಂದು ಮಡಗಾವ್‌ನ ಹೌಸಿಂಗ್ ಬೋರ್ಡ್‌ನಲ್ಲಿನ ‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳು ಪತ್ರಕರ್ತರೊಂದಿಗೆ ಮಾತನಾಡುವಾಗ ಆರೋಪಿಸಿದ್ದಾರೆ.     ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial