ಬಾಗಲಕೋಟೆ ಜಿಲ್ಲೆಯಲ್ಲಿ ಮುಂದುವರೆದ ಸಿಡಿಲಿನ ಅಬ್ಬರ…!

ಗುಳೇದಗುಡ್ಡ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಬಣವಿಗಳು ಸುಟ್ಟು ಭಸ್ಮ…

ಸಿಡಿಲು ಬಡಿದಿದ್ದರಿಂದ ಧಗಧಗಿಸಿದ ಬಣವೆಗಳು…

ಗ್ರಾಮದ ಹುಲ್ಲಪ್ಪ ಬೊಮ್ಮನಗಿ ಹಾಗೂ ಶಿವಪುತ್ರಪ್ಪ ಹೂಗಾರ ಅವರಿಗೆ ಸೇರಿದ್ದ ಬಣವೆಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ ಜಿಲ್ಲೆಯ ಹಲವಡೆ ಗುಡುಗು,ಮಿಂಚು ಸಹಿತ ಭಾರಿ‌ ಮಳೆ... ಸಿಡಿಲು ಬಡಿದು ಓರ್ವ ಮಹಿಳೆ ಸಾವು!

Fri Apr 29 , 2022
ಗದಗ ಜಿಲ್ಲೆಯ ಹಲವಡೆ ಗುಡುಗು, ಮಿಂಚು ಸಹಿತ ಭಾರಿ‌ ಮಳೆ… ಸಿಡಿಲು ಬಡಿದು ಓರ್ವ ಮಹಿಳೆ ಸಾವು.ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದಲ್ಲಿ ಘಟನೆ. ಮನೆಯಲ್ಲಿ ಇದ್ದಾಗ ಘಟನೆ.ಲತಾ. ಕಲಕೇರಿ (27) ಸಿಡಿಲು ಬಡಿದು ಮೃತ. ಸ್ಥಳಕ್ಕೆ ಕಂದಾಯ ಇಲಾಖೆ ರೆವಿನ್ಯೂ ಇನ್ಸ್‌ಪೆಕ್ಟರ್ M A ನದಾಫ್ ಭೇಟಿ ಪರಿಶೀಲನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial