ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ!

ಕಿಂಗ್‌ಪಿನ್ ಮಂಜುನಾಥ್ ಮೇಳಕುಂದಿ ಹಾಗೂ ಶ್ರೀಧರ್ ಪವಾರ್ 3 ದಿನ ಸಿಐಡಿ ಕಸ್ಟಡಿಗೆ

ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಮೂರನೇ ಜೆಎಮ್‌ಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರ ಆದೇಶ

ವೈದ್ಯಕೀಯ ತಪಾಸಣೆ ನಂತರ ಕೋರ್ಟ್‌ಗೆ ಹಾಜರುಪಡಿಸಿದ್ದ ಸಿಐಡಿ ಪೊಲೀಸರು

ಹೆಚ್ಚಿನ ತನಿಖೆಗಾಗಿ ಇಬ್ಬರನ್ನ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದ ಸಿಐಡಿ

ಸಿಐಡಿ ಅಧಿಕಾರಿಗಳ ಮನವಿ ಪುರಸ್ಕರಿಸಿ ವಶಕ್ಕೆ ನೀಡಿದ ನ್ಯಾಯಾಧೀಶರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಗೆದಷ್ಟು ಬಯಲಾಗ್ತಾನೆ ಇದೆ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ!

Tue May 3 , 2022
ಪಿಎಸ್‌ಐ ಪರೀಕ್ಷಾ ಹಗರಣ ಕೇವಲ ಜ್ಞಾನಜ್ಯೋತಿ ಶಾಲೆಗಷ್ಟೇ ಸಿಮೀತವಾಗಿಲ್ಲ ಕಲಬುರಗಿ ನಗರದ ಎಮ್‌ಎಸ್‌ಐ ಡಿಗ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ಬಂಧಿತ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನಿಂದ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಹೇಳಿಕೆ ಬಂಧನವಾಗಿರೋ ಪಿಎಸ್‌ಐ ಪರೀಕ್ಷೆ ಪಾಸ್ ಆಗಿರೋ ಪ್ರಭು ಶರಣಪ್ಪ ಆರ್‌ಡಿಪಿ ಕ್ಯಾಂಡಿಡೇಟ್ ಆರ್‌ಡಿ ಪಾಟೀಲ್ ಆಡಿಟರ್ ಚಂದ್ರಕಾಂತ ಎಂಬಾತ ಅಭ್ಯರ್ಥಿ ಪ್ರಭುವನ್ನ ಆರ್‌ಡಿಪಿಗೆ ಭೇಟಿ ಮಾಡಿಸಿದ್ದ ಕಿಂಗ್‌ಪಿನ್ ಆರ್‌ಡಿಪಿ ಬಳಿ ಬ್ಲೂಟೂತ್ ಇಸ್ಕೊಂಡು ಎಮ್‌ಎಸ್‌‌ಐ ಡಿಗ್ರಿ […]

Advertisement

Wordpress Social Share Plugin powered by Ultimatelysocial