ಕೊಪ್ಪಳದ ವಿವಿಧೆಡೆ ಗುರುವಾರ ರಾತ್ರಿ ಧಾರಾಕಾರ ಮಳೆ.ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿ.
ಗುಡುಗು, ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ.ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು.
ಕಾರಟಗ ತಾ. ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಕಾರಿನ ಮೇಲೆ ಉರುಳಿದ ಬೃಹತಕಾರದ ಮರ…
ಮರದಡಿ ಸಿಲುಕಿ ಕಾರು, ಬೈಕ್ ಅಪ್ಪಚ್ಚಿ.ಆಣೆಕಲ್ಲು ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಕಾಳುಗಳು ನೆಲಸಮ.
ಸಂಕಷ್ಟದಲ್ಲಿ ಅನ್ನದಾತರ ಬದುಕು.ಮಾಧ್ಯಮದ ಎದುರು ಅನ್ನದಾತರ ಆಕ್ರಂಧನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: