ಗಾಳಿ ಮಳೆ ಹೊಡೆತಕ್ಕೆ ಕಂಗಾಲಾದ ಕೊಪ್ಪಳ ಜನತೆ….!

ಕೊಪ್ಪಳದ ವಿವಿಧೆಡೆ ಗುರುವಾರ ರಾತ್ರಿ ಧಾರಾಕಾರ ಮಳೆ.ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿ.

ಗುಡುಗು, ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ.ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು.

ಕಾರಟಗ ತಾ. ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಕಾರಿನ ಮೇಲೆ ಉರುಳಿದ ಬೃಹತಕಾರದ ಮರ…

ಮರದಡಿ ಸಿಲುಕಿ ಕಾರು, ಬೈಕ್ ಅಪ್ಪಚ್ಚಿ.ಆಣೆಕಲ್ಲು ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಕಾಳುಗಳು ನೆಲಸಮ.

ಸಂಕಷ್ಟದಲ್ಲಿ ಅನ್ನದಾತರ ಬದುಕು.ಮಾಧ್ಯಮದ ಎದುರು ಅನ್ನದಾತರ ಆಕ್ರಂಧನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

99 ಅಡಿಗೆ ಕುಸಿದ ಕೆ.ಅರ್.ಎಸ್ ಡ್ಯಾಂ ನ ನೀರಿನ‌ಮಟ್ಟ....!

Fri Apr 29 , 2022
ಬೇಸಿಗೆಯ ಬಿಸಿಲಿನ ಪ್ರಖರತೆ ದಿನೇ ದಿನೇ ಕಡಿಮೆಯಾಗ್ತಿರೋ ಡ್ಯಾಂನ ನೀರಿನ ಮಟ್ಟ. ಡ್ಯಾಂ ನ ನೀರಿನ ಮಟ್ಟ ಕುಸಿತದಿಂದ ಶುರುವಾದ ಆತಂಕ. ಮಂಡ್ಯಮೈಸೂರು,ಬೆಂಗಳೂರು, ರಾಮನಗರ ,ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ‌ ಮೂಲವಾಗಿರೋ ಕೆ.ಅರ್.ಎಸ್ ಡ್ಯಾಂ. 124.80 ಗರಿಷ್ಟ ಅಡಿ ನೀರಿನ ಮಟ್ಡದ ಕೆ.ಆರ್.ಎಸ್. ಡ್ಯಾಂ. ಮುಂದಿನ ದಿನಗಳಲ್ಲಿ ಮಳೆಯಗದೆ ಇದ್ದರೆ ಕುಡಿಯುವ ನೀರಿನ ಸಮಸ್ಯೆ ಉಧ್ಭವದ ಆತಂಕ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial