99 ಅಡಿಗೆ ಕುಸಿದ ಕೆ.ಅರ್.ಎಸ್ ಡ್ಯಾಂ ನ ನೀರಿನ‌ಮಟ್ಟ….!

ಬೇಸಿಗೆಯ ಬಿಸಿಲಿನ ಪ್ರಖರತೆ ದಿನೇ ದಿನೇ ಕಡಿಮೆಯಾಗ್ತಿರೋ ಡ್ಯಾಂನ ನೀರಿನ ಮಟ್ಟ.

ಡ್ಯಾಂ ನ ನೀರಿನ ಮಟ್ಟ ಕುಸಿತದಿಂದ ಶುರುವಾದ ಆತಂಕ.

ಮಂಡ್ಯಮೈಸೂರು,ಬೆಂಗಳೂರು, ರಾಮನಗರ ,ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ‌ ಮೂಲವಾಗಿರೋ ಕೆ.ಅರ್.ಎಸ್ ಡ್ಯಾಂ.

124.80 ಗರಿಷ್ಟ ಅಡಿ ನೀರಿನ ಮಟ್ಡದ ಕೆ.ಆರ್.ಎಸ್. ಡ್ಯಾಂ.

ಮುಂದಿನ ದಿನಗಳಲ್ಲಿ ಮಳೆಯಗದೆ ಇದ್ದರೆ ಕುಡಿಯುವ ನೀರಿನ ಸಮಸ್ಯೆ ಉಧ್ಭವದ ಆತಂಕ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದಲ್ಲಿ ಒಂದು ಕೊರೊನಾ ಪ್ರಕರಣ....!

Fri Apr 29 , 2022
ಒಂದು ತಿಂಗಳ ಬಳಿಕ ತಾಲೂಕಿನ ಗ್ರಾಮವೊಂದರಲ್ಲಿ ಕಂಡು ಬಂದ ಮೊದಲ ಪ್ರಕರಣ.ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ‌ ಸೋಂಕು‌ ಧೃಡ. ನಾಲ್ಕನೆ ಅಲೆಯ ಮೊದಲ ಸೋಂಕು ಧೃಢವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ.ಗ್ರಾಮದಲ್ಲಿ ಅರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಕೊರೊನ ಜಾಗೃತಿ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರಿಗೆ ಸಮೂಹಿಕ ಕೋವಿಡ್ ಟೆಸ್ಟ್.ನಾಲ್ಕನೆ ಅಲೆಯ ಮೊದಲ ಸೋಂಕು ಪತ್ತೆಯಿಂದ ಶುರುವಾದ ಆತಂಕ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial