ಬೇಸಿಗೆಯ ಬಿಸಿಲಿನ ಪ್ರಖರತೆ ದಿನೇ ದಿನೇ ಕಡಿಮೆಯಾಗ್ತಿರೋ ಡ್ಯಾಂನ ನೀರಿನ ಮಟ್ಟ.
ಡ್ಯಾಂ ನ ನೀರಿನ ಮಟ್ಟ ಕುಸಿತದಿಂದ ಶುರುವಾದ ಆತಂಕ.
ಮಂಡ್ಯಮೈಸೂರು,ಬೆಂಗಳೂರು, ರಾಮನಗರ ,ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಮೂಲವಾಗಿರೋ ಕೆ.ಅರ್.ಎಸ್ ಡ್ಯಾಂ.
124.80 ಗರಿಷ್ಟ ಅಡಿ ನೀರಿನ ಮಟ್ಡದ ಕೆ.ಆರ್.ಎಸ್. ಡ್ಯಾಂ.
ಮುಂದಿನ ದಿನಗಳಲ್ಲಿ ಮಳೆಯಗದೆ ಇದ್ದರೆ ಕುಡಿಯುವ ನೀರಿನ ಸಮಸ್ಯೆ ಉಧ್ಭವದ ಆತಂಕ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: