ಒಂದು ತಿಂಗಳ ಬಳಿಕ ತಾಲೂಕಿನ ಗ್ರಾಮವೊಂದರಲ್ಲಿ ಕಂಡು ಬಂದ ಮೊದಲ ಪ್ರಕರಣ.ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ಧೃಡ.
ನಾಲ್ಕನೆ ಅಲೆಯ ಮೊದಲ ಸೋಂಕು ಧೃಢವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ.ಗ್ರಾಮದಲ್ಲಿ ಅರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಕೊರೊನ ಜಾಗೃತಿ.
ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರಿಗೆ ಸಮೂಹಿಕ ಕೋವಿಡ್ ಟೆಸ್ಟ್.ನಾಲ್ಕನೆ ಅಲೆಯ ಮೊದಲ ಸೋಂಕು ಪತ್ತೆಯಿಂದ ಶುರುವಾದ ಆತಂಕ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: