ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದಲ್ಲಿ ಒಂದು ಕೊರೊನಾ ಪ್ರಕರಣ….!

ಒಂದು ತಿಂಗಳ ಬಳಿಕ ತಾಲೂಕಿನ ಗ್ರಾಮವೊಂದರಲ್ಲಿ ಕಂಡು ಬಂದ ಮೊದಲ ಪ್ರಕರಣ.ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ‌ ಸೋಂಕು‌ ಧೃಡ.

ನಾಲ್ಕನೆ ಅಲೆಯ ಮೊದಲ ಸೋಂಕು ಧೃಢವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ.ಗ್ರಾಮದಲ್ಲಿ ಅರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಕೊರೊನ ಜಾಗೃತಿ.

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರಿಗೆ ಸಮೂಹಿಕ ಕೋವಿಡ್ ಟೆಸ್ಟ್.ನಾಲ್ಕನೆ ಅಲೆಯ ಮೊದಲ ಸೋಂಕು ಪತ್ತೆಯಿಂದ ಶುರುವಾದ ಆತಂಕ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗಾಳಿ ಮಳೆಗೆ ರೇಷ್ಮೆ ಶೆಡ್ ನೆಲಸಮ.!

Fri Apr 29 , 2022
ಕೊಪ್ಪಳ‌ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ.ಬೋದುರು ಗ್ರಾಮದಲ್ಲಿ ಘಟನೆ.. ಗ್ರಾಮದ ಶ್ರೀಶೈಲ್ ಗೊರೆಬಾಳ ಎಂಬುವರಿಗೆ ಸೇರಿದ ರೇಷ್ಮೆ ಶೆಡ್. ಸುಮಾರು ಮೂರು ಲಕ್ಷದ ರೇಷ್ಮೆ ನಾಶ.. ನಿನ್ನೆ ಸುರಿದ ಗಾಳಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ. ಗಾಳಿಗೆ ಸಂಪೂರ್ಣ ನೆಲಕಚ್ಚಿದ ರೇಷ್ಮೆ ಶೆಡ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial