ಚಿತ್ರದುರ್ಗ ಕೋಟೆ ನಾಡಿನಲ್ಲಿ. ಹಳೆ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವತ್ ಮೋನ್ ಸಿಂಗ್. ಕರ್ನಾಟಕ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು. ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ಅಭಿವೃದ್ಧಿ ಬಿ.ಇ. ಜಗದೀಶ್ ಕಾರ್ಯದರ್ಶಿ ಫಾರೂಕ್ ಅಲಿ. ಆಮ್ ಆದ್ಮಿ ಪಾರ್ಟಿ ಪಕ್ಷದ ಎಲ್ಲಾ ಸದಸ್ಯರು ಗಣ್ಯರು ಸಾವಿರಾರು ಜನರು ಭಾಗವಹಿಸಿದರು. ಮುಖ್ಯಮಂತ್ರಿ ಚಂದ್ರ ರವರು ಕರ್ನಾಟಕ ಸರ್ಕಾರದಲ್ಲಿ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರದಲ್ಲಿ ತೊಡಗಿದೆ ಈ ಸರ್ಕಾರವನ್ನು ಕಿತ್ತೊಗೆಯಬೇಕು ಅಂತ ಕೇಳಿಕೊಳ್ಳುತ್ತೇನೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದರೆ 300 ಯೂನಿಟ್ ವಿದ್ಯುತ್ ಉಚಿತ. ಮೊಹಲ್ಲ ಕ್ಲಿನಿಕ್. ಮಾಡುತ್ತೇವೆ ಅಂತ ಹೇಳಿದರು. ಪಂಜಾಬ್ ಮುಖ್ಯಮಂತ್ರಿ ಭಗತ್ ಮೋಹನ್ ಮಾತನಾಡಿ ನಮ್ಮ ಆಮದ್ಮಿ ಪಕ್ಷ ಡೆಲ್ಲಿಯಲ್ಲಿ ಎರಡು ಬಾರಿ ಸರ್ಕಾರ ರಚನೆ ಮಾಡಿದ್ದೇವೆ. ಮತ್ತೆ ನಮ್ಮ ಪಕ್ಷದ ಸಂಸದರ ಹತ್ತು ಜನ ಇದ್ದಾರೆ. ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ರಚನೆ ಮಾಡಿದ್ದೇವೆ. ಪಂಜಾಬಿನಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಉದ್ಯೋಗ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದರೆ ದಿಲ್ಲಿ ರೀತಿ ಮಾಡುತ್ತೇವೆ ಪಂಚಮ ಮುಖ್ಯಮಂತ್ರಿ ಭಗತ್ ಮಾನ ಸಿಂಗ್ ರವರಿಗೆ ಬುದ್ಧದ ಮೂರ್ತಿ ಕೊಟ್ಟಿ ಸನ್ಮಾನ ಮಾಡಿದರು.
https://play.google.com/store/apps/details?id=com.speed.newskannada