ಚಿತ್ರದುರ್ಗ ಕೋಟೆ ನಾಡಿನಲ್ಲಿ. ಹಳೆ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಸಮಾವೇಶ..!

ಚಿತ್ರದುರ್ಗ ಕೋಟೆ ನಾಡಿನಲ್ಲಿ. ಹಳೆ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವತ್ ಮೋನ್ ಸಿಂಗ್. ಕರ್ನಾಟಕ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು. ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ಅಭಿವೃದ್ಧಿ ಬಿ.ಇ. ಜಗದೀಶ್ ಕಾರ್ಯದರ್ಶಿ ಫಾರೂಕ್ ಅಲಿ. ಆಮ್ ಆದ್ಮಿ ಪಾರ್ಟಿ ಪಕ್ಷದ ಎಲ್ಲಾ ಸದಸ್ಯರು ಗಣ್ಯರು ಸಾವಿರಾರು ಜನರು ಭಾಗವಹಿಸಿದರು. ಮುಖ್ಯಮಂತ್ರಿ ಚಂದ್ರ ರವರು ಕರ್ನಾಟಕ ಸರ್ಕಾರದಲ್ಲಿ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರದಲ್ಲಿ ತೊಡಗಿದೆ ಈ ಸರ್ಕಾರವನ್ನು ಕಿತ್ತೊಗೆಯಬೇಕು ಅಂತ ಕೇಳಿಕೊಳ್ಳುತ್ತೇನೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದರೆ 300 ಯೂನಿಟ್ ವಿದ್ಯುತ್ ಉಚಿತ. ಮೊಹಲ್ಲ ಕ್ಲಿನಿಕ್. ಮಾಡುತ್ತೇವೆ ಅಂತ ಹೇಳಿದರು. ಪಂಜಾಬ್ ಮುಖ್ಯಮಂತ್ರಿ ಭಗತ್ ಮೋಹನ್ ಮಾತನಾಡಿ ನಮ್ಮ ಆಮದ್ಮಿ ಪಕ್ಷ ಡೆಲ್ಲಿಯಲ್ಲಿ ಎರಡು ಬಾರಿ ಸರ್ಕಾರ ರಚನೆ ಮಾಡಿದ್ದೇವೆ. ಮತ್ತೆ ನಮ್ಮ ಪಕ್ಷದ ಸಂಸದರ ಹತ್ತು ಜನ ಇದ್ದಾರೆ. ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ರಚನೆ ಮಾಡಿದ್ದೇವೆ. ಪಂಜಾಬಿನಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಉದ್ಯೋಗ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದರೆ ದಿಲ್ಲಿ ರೀತಿ ಮಾಡುತ್ತೇವೆ ಪಂಚಮ ಮುಖ್ಯಮಂತ್ರಿ ಭಗತ್ ಮಾನ ಸಿಂಗ್ ರವರಿಗೆ ಬುದ್ಧದ ಮೂರ್ತಿ ಕೊಟ್ಟಿ ಸನ್ಮಾನ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿನಿಯ ಮೈಮೇಲೆ ಬಾಲ್ ಎಸೆದಿದ್ದಕ್ಕೆ ಯುವಕನ ಹತ್ಯೆ..!

Sun Apr 30 , 2023
ವಿದ್ಯಾರ್ಥಿನಿಯ ಮೈಮೇಲೆ ಕ್ರಿಕೆಟ್​ ಬಾಲ್​ ಎಸೆದಿದಕ್ಕೆ ವಿದ್ಯಾರ್ಧಿಯ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು: ನಗರದ ಪ್ರತಿಷ್ಠಿತ ರೇವಾ ಕಾಲೇಜಿನಲ್ಲಿ ನಡೆದಿದ್ದ ಗುಜರಾತ್ ಮೂಲದ ವಿದ್ಯಾರ್ಥಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಭರತೇಶ್ ಬಂಧಿತ ಆರೋಪಿಯಾಗಿದ್ದು, ಪ್ರಮುಖ ಆರೋಪಿಯಾಗಿರುವ ಅನಿಲ್ ಎಂಬಾತನಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ. ನಡೆದಿದ್ದೇನು?:ಏಪ್ರಿಲ್ 28ರ ರಾತ್ರಿ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಅದೇ […]

Advertisement

Wordpress Social Share Plugin powered by Ultimatelysocial