ಹುಬ್ಬಳ್ಳಿ‌ಯಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಹುಬ್ಬಳ್ಳಿ‌ಯಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಬಳಿಯ ಇರೋ ಮಹಾನಗರ ಪಾಲಿಕೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಧಾರವಾಡ ಜಿಲ್ಲಾ ಆಶ್ರಯ ಮನೆ, ಬಡಾವಣೆಗಳ ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ

ಸಂಘಟನೆ ಮುಖಂಡ ಪ್ರೇಮನಾಥ್ ಚಿಕ್ಕತುಂಬಳ ನೇತೃತ್ವದಲ್ಲಿ ಪ್ರತಿಭಟನೆ

ಆಶ್ರಯ ಮನೆಗಳನ್ನ ನೀಡುವಂತೆ ಒತ್ತಾಯಿಸಿ ನಡೆಸುತ್ತಿರೋ ಹೋರಾಟ

ಕಳೆದ ಹಲವು ವರ್ಷಗಳಿಂದ ಆಶ್ರಯ ಮನೆ ನೀಡುವಂತೆ ಪ್ರತಿಭಟನೆ ನಡೆಸುತ್ತಿರೋ ನಿವಾಸಿಗಳು

ತಮಗೆ ಬಂದಂತಹ ಮನೆಗಳನ್ನ ಬೇರೊಬ್ಬರಿಗೆ ಕೊಡ್ತಿದ್ದಾರೆ ಎಂಬ ಆರೋಪ

ನಿಜವಾದ ಫಲಾನುಭವಿಗಳಿಗೆ ಮನೆ ನೀಡುವಂತೆ

ಶಾಸಕ ಅರವಿಂದ್ ಬೆಲ್ಲದ ಹಿಂಬಾಲಕರಿಗೆ ಆಶ್ರಯ ಮನೆಗಳನ್ನ ನೀಡುತ್ತಿರೋ

ಹೀಗಾಗಿ ನಿಜವಾದ ಫಲಾನಿಭವಿಗಳಿಗೆ ಆಶ್ರಯ ಮನೆ ನೀಡುವರೆಗೂ ಪ್ರತಿಭಟನೆ ಕೈಬಿಡಲ್ಲ ಅಂತಾ ಆಕ್ರೋಶ

ಈ ವೇಳೆ ಪೊಲೀಸರು ಜತೆಗೂ ವಾಗ್ವಾದ ನಡೆಸಿ ಹೋರಾಟಗಾರರು

ಪಾಲಿಕೆ ಕಚೇರಿಗೆ ನುಗ್ಗಲು ಯತ್ನ

ಅಧಿಕಾರಿಗಳನ್ನ ಕಚೇರಿ ಒಳಗಡೆಯೇ ಕೂಡಿ ಹಾಕಿ ಪ್ರತಿಭಟನೆ ಮುಂದುವರೆಸಿರೋ ಪ್ರತಿಭಟನಾಕಾರರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

*ಯಶಸ್ವಿಯಾಗಿ ಜರುಗಿದ ಗ್ರಾಮ ಸಭೆ *

Tue Feb 14 , 2023
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬೆಳಕೇರಾ ಗ್ರಾಮ ಪಂಚಾಯತ್ ಆವರಣದಲ್ಲಿ ಸೋಮವಾರ ಗ್ರಾಮ ಪಂಚಾಯತ ಅಧ್ಯಕ್ಷ ಮಾಣಿಕ ಹಿಪರಗಿ ರವರ ಅಧ್ಯಕ್ಷತೆಯಲ್ಲಿ ಮನೆಗಳ ಹಂಚಿಕೆಯ ಗ್ರಾಮ ಸಭೆ ಹಮಿಕೊಳಲಾಯಿತ್ತು. ಈ ಗ್ರಾಮ ಸಭೆಯಲ್ಲಿ ನೋಡಲಧಿಕಾರಿ ಶಿವಪುತ್ರ ಪಾಟೀಲ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ರವರ ಸಹಭಾಗಿತ್ವದಲ್ಲಿ 2021-22ನೇ ಸಾಲಿನ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಒಟ್ಟು 40 ಮನೆಗಳ ಹಚ್ಚಿಯ ಗ್ರಾಮ […]

Advertisement

Wordpress Social Share Plugin powered by Ultimatelysocial