ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಬಳಿಯ ಇರೋ ಮಹಾನಗರ ಪಾಲಿಕೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ಧಾರವಾಡ ಜಿಲ್ಲಾ ಆಶ್ರಯ ಮನೆ, ಬಡಾವಣೆಗಳ ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
ಸಂಘಟನೆ ಮುಖಂಡ ಪ್ರೇಮನಾಥ್ ಚಿಕ್ಕತುಂಬಳ ನೇತೃತ್ವದಲ್ಲಿ ಪ್ರತಿಭಟನೆ
ಆಶ್ರಯ ಮನೆಗಳನ್ನ ನೀಡುವಂತೆ ಒತ್ತಾಯಿಸಿ ನಡೆಸುತ್ತಿರೋ ಹೋರಾಟ
ಕಳೆದ ಹಲವು ವರ್ಷಗಳಿಂದ ಆಶ್ರಯ ಮನೆ ನೀಡುವಂತೆ ಪ್ರತಿಭಟನೆ ನಡೆಸುತ್ತಿರೋ ನಿವಾಸಿಗಳು
ತಮಗೆ ಬಂದಂತಹ ಮನೆಗಳನ್ನ ಬೇರೊಬ್ಬರಿಗೆ ಕೊಡ್ತಿದ್ದಾರೆ ಎಂಬ ಆರೋಪ
ನಿಜವಾದ ಫಲಾನುಭವಿಗಳಿಗೆ ಮನೆ ನೀಡುವಂತೆ
ಶಾಸಕ ಅರವಿಂದ್ ಬೆಲ್ಲದ ಹಿಂಬಾಲಕರಿಗೆ ಆಶ್ರಯ ಮನೆಗಳನ್ನ ನೀಡುತ್ತಿರೋ
ಹೀಗಾಗಿ ನಿಜವಾದ ಫಲಾನಿಭವಿಗಳಿಗೆ ಆಶ್ರಯ ಮನೆ ನೀಡುವರೆಗೂ ಪ್ರತಿಭಟನೆ ಕೈಬಿಡಲ್ಲ ಅಂತಾ ಆಕ್ರೋಶ
ಈ ವೇಳೆ ಪೊಲೀಸರು ಜತೆಗೂ ವಾಗ್ವಾದ ನಡೆಸಿ ಹೋರಾಟಗಾರರು
ಪಾಲಿಕೆ ಕಚೇರಿಗೆ ನುಗ್ಗಲು ಯತ್ನ
ಅಧಿಕಾರಿಗಳನ್ನ ಕಚೇರಿ ಒಳಗಡೆಯೇ ಕೂಡಿ ಹಾಕಿ ಪ್ರತಿಭಟನೆ ಮುಂದುವರೆಸಿರೋ ಪ್ರತಿಭಟನಾಕಾರರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada