ನಿಮಗೂ ಕೂಡ ಇಂತಹ ಅನುಭವ ಆಗಿರಬಹುದು.

ನಿರ್ಜನ ರಸ್ತೆಯಲ್ಲಿ ಧುತ್ತನೆ ಎದರುರಾಗ್ತಾನೆ ಆಗಂತುಕ

ನಗರದಲ್ಲಿದ್ದಾನೆ ವಿಚಿತ್ರ ಸೈಕೋಪಾಥ್

ವಿಚಿತ್ರ ಸೈಕೋಪಾಥ್ ಗಾಗಿ ಪೊಲೀಸರಿಂದ ನಿರಂತರ ಹುಡುಕಾಟ

ನಿಶಾಚರಿಯಂತೆ ಓಡಾಡಿ ವಾಹನ ಸವಾರರ ನಿದ್ದೆಗೆಡಿಸುತ್ತಿರುವ ಅಪರಿಚಿತ

ನಡು ರಸ್ತೆಯಲ್ಲಿ ವಾಹನಗಳನ್ನ ಅಡ್ಡ ಹಾಕಿ ವಿಚಿತ್ರ ವರ್ತನೆ

ನಡು ರಸ್ತೆಯಲ್ಲಿ ಕೈ ಚಾಚಿ ನಿಂತು ವಿಚಿತ್ರ ವರ್ತನೆ

ಹೆಡ್ ಫೋನ್ ಹಾಕಿಕೊಂಡು ನಡು ರಸ್ತೆಯಲ್ಲಿ ನಿಂತು ವಾಹನಗಳನ್ನ ಅಡ್ಡ ಹಾಕುವ ವಿಚಿತ್ರ ಸೈಕೋಪಾಥ್

ಗಾಡಿ ನಿಲ್ಲಿಸಿ ವಿಚಿತ್ರವಾಗಿ ನಡೆದುಕೊಳ್ಳುವ ಸೈಕೋಪಾಥ್

ಮಹದೇವಪುರ ಮುಖ್ಯ ರಸ್ತೆಯಲ್ಲಿ ಸಿಗುವ ಸೈಕೋಪಾಥ್

ಒಂಟಿಯಾಗಿ ಓಡಾಡುವ ವಾಹನಗಳನ್ನ ಅಡ್ಡ ಹಾಕುವ ಆಗಂತುಕ

ಗಾಡಿ ನಿಲ್ಲಿಸಿ ಸುಮ್ಮನೆ ಗಾಡಿಯ ಮುಂದೆಯೇ ನಿಲ್ಲುವ ಸೈಕೋ

ದೋಚುವ ಉದ್ದೇಶವಿಲ್ಲ . ಆದ್ರೆ ಈತನ ವರ್ತನೆ ನಿಜಕ್ಕೂ ಜನರಲ್ಲಿ ಭಯಭೀತಗೊಳಿಸುತ್ತೆ

ಮಹದೇವಪುರ ಪೊಲೀಸರಿಂದಲೂ ಕೂಡ ಆಗಂತುಕನ ಹುಡುಕಾಟ ಮುಂದುವರೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಎಸ್. ಆರ್. ವಿಜಯಶಂಕರ್ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ.

Thu Dec 22 , 2022
ಇಂದು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಆಧುನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ ನನ್ನ ಆತ್ಮೀಯ ಗೆಳೆಯರಾದ ಎಸ್. ಆರ್. ವಿಜಯಶಂಕರ ಅವರ ಜನ್ಮದಿನ.ವಿಜಯಶಂಕರ್ 1957ರ ಡಿಸೆಂಬರ್ 21ರಂದು ಜನಿಸಿದರು.ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ವಿಜಯಶಂಕರ್ ನಮ್ಮ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದವರು. ಅಲ್ಲಿನ ‘ಕನ್ನಡ ಸಂಪದ’ದಲ್ಲಿ ನಾವುಗಳು ಹುರುಪಿನಿಂದ ಓಡಾಡುವ ಯುವ ಚಿಲುಮೆಗಳಾಗಿದ್ದೆವೇ ವಿನಃ, […]

Advertisement

Wordpress Social Share Plugin powered by Ultimatelysocial