ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಸರಕದ್ದ ಆರೋಪಿ ಬಂಧನ.

 

ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಸರಕದ್ದ ಆರೋಪಿ ಬಂಧನ ದರ್ಶನ್ ಬಂಧಿತ ಆರೋಪಿ ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಗೀತಾ ಲಕ್ಷ್ಮಿ ಎಂಬುವರ ಸರಕಳ್ಳತನ ಮಾಡಿದ ಆರೋಪಿ ಮನೆ ಮುಂದೆ ಕಸ ಗುಡಿಸುವಾಗ ಆರೋಪಿ ಬಸ್ಸ್ ನಿಲ್ದಾಣಕ್ಕೆ ಯಾವ ಕಡೆ ಹೋಗಬೇಕು ಎಂದು ಬಂದಿದ್ದ ಆರೋಪಿ ಈ ವೇಳೆ ವಿಳಾಸ ಹೇಳುತ್ತಿದ್ದಾಗ ಆರೋಪಿ ಮಹಿಳಾ ಇನ್ಸ್ಪೆಕ್ಟರ್ ಕತ್ತಿನಲ್ಲಿದ ಚಿನ್ನದ ಸರ ಕದ್ದು ಎಸ್ಕೇಪ್    ಚಂದ್ರ ಲೇಔಟ್ ಕೆನರಾ ಬ್ಯಾಂಕ್ ಕಾಲೋನಿ ಯಲ್ಲಿ ಘಟನೆ ಸುಲಭವಾಗಿ ಹಣ ಸಂಪಾದನೆ ಸರಕಳ್ಳತನಕ್ಕಿಳಿದಿದ್ದ ಆರೋಪಿ ಮೊದಲ ಸರಗಳ್ಳತನ ಪ್ರಕರಣದಲ್ಲೇ ಮಹಿಳಾ ಇನ್ಸ್ಪೆಕ್ಟರ್ ಸರಕದ್ದು ಸಿಕ್ಕಿಬಿದ್ದ ಆರೋಪಿ 3 ಲಕ್ಷ ಮೌಲ್ಯದ 76.4 ಗ್ರಾ ಚಿನ್ನ‌ ವಶಕ್ಕೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭದ್ರತೆಯ ವೆಚ್ಚವನ್ನು ಅಂಬಾನಿಯವರಿಗೆ ವಸೂಲು ಮಾಡುವಂತೆ ಆದೇಶ!

Thu Mar 2 , 2023
ಭದ್ರತೆಯ ವೆಚ್ಚವನ್ನು ಅಂಬಾನಿಯವರಿಗೆ ವಸೂಲು ಮಾಡುವಂತೆ ಆದೇಶ ನವ ದೆಹಲಿ – ಮುಕೇಶ ಅಂಬಾನಿಯವರಿಗೆ ಕೇವಲ ಮಹಾರಾಷ್ಟ್ರ ಅಥವಾ ಭಾರತದಲ್ಲಿಯಷ್ಟೇ ಅಲ್ಲದೇ ಜಗತ್ತಿನಾದ್ಯಂತ ಅತ್ಯುನ್ನತ ದರ್ಜೆಯ ಅಂದರೆ ‘ಝಡ್ ಪ್ಲಸ್’ ಭದ್ರತೆ ಒದಗಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ತ್ರಿಪುರಾ ಉಚ್ಚ ನ್ಯಾಯಾಲಯದ ಒಂದು ಆದೇಶಕ್ಕೆ ಆವಾಹನೆ ನೀಡಿರುವ ಅರ್ಜಿಯ ಕುರಿತು ಆಲಿಕೆಯ ಸಮಯದಲ್ಲಿ ಹೇಳಿತು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿಯೂ ಭದ್ರತೆ ಪೂರೈಸುವ ಜವಾಬ್ದಾರಿಯನ್ನು ರಾಜ್ಯ ಸರಕಾರದ್ದಾಗಿದ್ದರೆ, ಭಾರತಾದ್ಯಂತ ಮತ್ತು ಜಗತ್ತಿನಲ್ಲಿ ಎಲ್ಲೆಲ್ಲಿ […]

Advertisement

Wordpress Social Share Plugin powered by Ultimatelysocial