ಚಿಕ್ಕಬಳ್ಳಾಪುರದಲ್ಲಿ ಬಿರುಗಾಳಿ ಸಮೇತ ಬಾರಿ ಮಳೆ..!

ಮಳೆಯ ಆರ್ಭಟಕ್ಕೆ ಧರೆಗುರುಳಿದ ಮರಗಳು .

ಅಕಾಲಿಕ ಮಳೆಗೆ ಹಲವು ಗುಡಿಸಲು ನೆಲಸಮ

ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿ ಗ್ರಾಮದ ಬಳಿ ಧರೆಗುರುಳಿದ ಮರಗಳು..

ಚಿಕ್ಕಬಳ್ಳಾಪುರ ಸುತ್ತ ಮುತ್ತ ಮುರಿದು ಬಿದ್ದ ವಿದ್ಯುತ್ ಕಂಬಗಳು, ಹಲವು ಗ್ರಾಮಗಳಿಗೆ ವಿದ್ಯುತ್ ಖಡಿತ .

ಚಿಕ್ಕಬಳ್ಳಾಪುರ ತಾಲ್ಲೂಕಿನ ಹಲವು ಕಡೆ ಗುಡುಗು ಸಹಿತ ಬಿರುಗಾಳಿ ಮಳೆ..

ಅಬ್ಬರದ ಮಳೆಯಿಂದಾಗಿ ದ್ರಾಕ್ಷಿ, ತರಕಾರಿ ಹೂ ಬೆಳೆಗಳಿಗೆ ಹಾನಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮವಾಗಿ ಪಾಸ್ ಆಗಿದ್ದ ಮಹಿಳಾ ಅಭ್ಯರ್ಥಿ ಶಾಂತಾಬಾಯಿ!!

Wed May 4 , 2022
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಪಿಎಸ್ಐ ಎಕ್ಸಾಮ್ ನಲ್ಲಿ ಪಾಸ್ ಆದ ಬಳಿಕ ತಿರುಪತಿಗೆ ಹೋಗಿದ್ದ ಗಂಡ ಹೆಂಡತಿ ಶಾಂತಾಬಾಯಿ ಮತ್ತು ಬಸವರಾಜ್ ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡಿದ್ದರು ಶಾಂತಾಬಾಯಿ ಎಕ್ಸಾಮ್ ನಲ್ಲಿ‌ ಪಾಸ್ ಆಗಿದ್ದಕ್ಕೆ ಇಡ ಕುಟುಂಬ ಗುಂಡು ಹೊಡಿಸಿಕೊಂಡು ಬಂದಿತ್ತು ತಿರುಪತಿಯಲ್ಲಿ ಗುಂಡು ಹೊಡಿಸಿಕೊಂಡು ತಿಮ್ಮಪ್ಪನ‌ ಲಡ್ಡು ತೆಗೆದುಕೊಂಡು ಬಂದಿದ್ದರು ತಿರುಪತಿಯಿಂದ ಬಂದ‌ ಬಳಿಕ ಕಿಂಗ್‌ ಪಿನ್ ಮಂಜುನಾಥ್ ಮೇಳಕುಂದಿಗೆ ಲಡ್ಡು ಕೋಡೊಕೆ ಹೋಗಿದ್ದ […]

Advertisement

Wordpress Social Share Plugin powered by Ultimatelysocial