ಮೈಶುಗರ್ ಕಾರ್ಖಾನೆ ಗೆ ಸಚಿವರ ಭೇಟಿ ಪರಿಶೀಲನೆ..!

ಸಚಿವ ಗೋಪಾಲಯ್ಯ ,ಹಾಗೂ ಕೆ.ಸಿ.ನಾರಾಯಣ ‌ಗೌಡ ಭೇಟಿ.ಕಾರ್ಖಾನೆಗೆ ಭೇಟಿ ನೀಡಿ ಯಂತ್ರೋಪಕರಣಗಳನ್ನು ಪರಿಶೀಲಿಸಿದ ಸಚಿವರು.

ಮೈಶುಗರ್ ಪುನಾರಂಭ ಕುರಿತು ಅಧಿಕಾರಿಗಳೊಂದಿಗೆ ಸಭೆ.ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ.

ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಸಭೆ.ಕಾರ್ಖಾನೆ ಪುನಾರಂಭ ಕುರಿತು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ.

ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ರೈತರಿಗೆ ಮಾಹಿತಿ ನೀಡುವಂತೆ ಸೂಚನೆ.

ಕಾರ್ಖಾನೆ ಪುನಾರಂಭ ಕ್ಕೆ ಸರ್ಕಾರ ಈಗಾಗಲೇ ನಿರ್ಧರಿಸಿ.ಯಂತ್ರೋಪಕರಣಗಳ‌ ದುರಸ್ತಿಗೆ ಬಜೆಟ್ ನಲ್ಲಿ 50 ಕೋಟಿ ರೂ ಘೋಷಿಸಿದೆ‌,

ಶತಾಯ ಗತಾಯ ಈ ವರ್ಷ ಕಾರ್ಖಾನೆಯನ್ನು ಸರ್ಕಾರ ಆರಂಭಿಸಲಿದೆ ಎಂದ ಸಚಿವ ಕೆ.ಗೋಪಾಲಯ್ಯ.

ಸಭೆಯಲ್ಲಿ ಡಿಸಿ ಅಶ್ವಥಿ, ಅಶ್ವತಿ ,ಎಸಿ ಶಿವಾನಂದ ಮೂರ್ತಿ, ಕಾರ್ಖಾನೆ ಆಡಳಿತ ಮಂಡಳಿ‌ ನಿರ್ದೇಶಕರು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿನಯ್‌ ರಾಜಕುಮಾರ್‌, ಅದಿತಿ ಪ್ರಭುದೇವ “ಅಂದೊಂದಿತ್ತು ಕಾಲ’

Thu Apr 28 , 2022
  ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಕೆಲಸದಲ್ಲಿ ಬಿಝಿಯಾಗಿದೆ. ಇನ್ನೊಂದು ವಿಶೇಷವೆಂದರೆ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಇದೇ ಮೊದಲ ಬಾರಿಗೆ “ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಿರೂಪಕನಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಾಯಕನ ಜರ್ನಿ ಯನ್ನು ಮೆಲುಕು ಹಾಕುವಂತ ದೃಶ್ಯಗಳಿದ್ದು, ರವಿಚಂದ್ರನ್‌ ನಿರೂಪಕನಾಗಿರುವ ಸಂದರ್ಶನದಲ್ಲಿ ನಾಯಕ ತನ್ನ ಹಿನ್ನೆಲೆಯನ್ನು ಹೇಳುತ್ತಾನೆ. ಇದೇ ಮೊದಲ ಬಾರಿಗೆ ರವಿ ಚಂದ್ರನ್‌ ಅವರು ತೆರೆಮೇಲೆ ಕೂಡ ರವಿಚಂದ್ರನ್‌ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು […]

Advertisement

Wordpress Social Share Plugin powered by Ultimatelysocial