ರಸ್ತೆ ಭೂ ಸ್ವಾದೀನ‌ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರ ರಸ್ತೆ ತಡೆ!

ಹಾಸನದ ಹೊಸಕೊಪ್ಪಲು ಗ್ರಾಮದ ನೂರಾರು ಜನರಿಂದ ರಾಷ್ಟ್ರೀಯ ಹೆದ್ದಾರಿ ತಡೆ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಶಾಮಿಯಾನ ಹಾಕಿ ಧರಣಿ ಕುಳಿತ ಜನರು

ಗ್ರಾಮದೊಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ರಸ್ತೆ ವಿಸ್ತರಣೆ ಗೆ ನೊಟಿಫಿಕೇಷನ್ ಮಾಡಿದ್ದ ಹೆದ್ದಾರಿ ಪ್ರಾಧಿಕಾರ

ಗ್ರಾಮಸ್ಥರು ಕೇಳಿದಷ್ಟು ಪರಿಹಾರ ಕೊಡಲು ಸಾದ್ಯವಿಲ್ಲ ಎಂದು ರಸ್ತೆ ವಿಸ್ತರಣೆ ಪ್ರಸ್ತಾಪ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ ಪ್ರಾಧಿಕಾರದ ನಡೆ ಖಂಡಿಸಿ ಗ್ರಾಮಸ್ಥರ ಹೋರಾಟ

ಸ್ಥಳಕ್ಕೆ ಸಂಬಂದಪಟ್ಟ ಅಧಿಕಾರಿಗಳು ಆಗಮಿಸಲು ಪಟ್ಟು ಹಿಡಿದ ಗ್ರಾಮಸ್ಥರು ರಸ್ತೆ ತಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ಯವ್ಯಸ್ಥ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೈಶುಗರ್ ಕಾರ್ಖಾನೆ ಗೆ ಸಚಿವರ ಭೇಟಿ ಪರಿಶೀಲನೆ..!

Thu Apr 28 , 2022
ಸಚಿವ ಗೋಪಾಲಯ್ಯ ,ಹಾಗೂ ಕೆ.ಸಿ.ನಾರಾಯಣ ‌ಗೌಡ ಭೇಟಿ.ಕಾರ್ಖಾನೆಗೆ ಭೇಟಿ ನೀಡಿ ಯಂತ್ರೋಪಕರಣಗಳನ್ನು ಪರಿಶೀಲಿಸಿದ ಸಚಿವರು. ಮೈಶುಗರ್ ಪುನಾರಂಭ ಕುರಿತು ಅಧಿಕಾರಿಗಳೊಂದಿಗೆ ಸಭೆ.ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ. ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಸಭೆ.ಕಾರ್ಖಾನೆ ಪುನಾರಂಭ ಕುರಿತು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ. ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ರೈತರಿಗೆ ಮಾಹಿತಿ ನೀಡುವಂತೆ ಸೂಚನೆ. ಕಾರ್ಖಾನೆ ಪುನಾರಂಭ ಕ್ಕೆ ಸರ್ಕಾರ ಈಗಾಗಲೇ ನಿರ್ಧರಿಸಿ.ಯಂತ್ರೋಪಕರಣಗಳ‌ ದುರಸ್ತಿಗೆ ಬಜೆಟ್ […]

Advertisement

Wordpress Social Share Plugin powered by Ultimatelysocial