ಹಾಸನದ ಹೊಸಕೊಪ್ಪಲು ಗ್ರಾಮದ ನೂರಾರು ಜನರಿಂದ ರಾಷ್ಟ್ರೀಯ ಹೆದ್ದಾರಿ ತಡೆ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಶಾಮಿಯಾನ ಹಾಕಿ ಧರಣಿ ಕುಳಿತ ಜನರು
ಗ್ರಾಮದೊಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ರಸ್ತೆ ವಿಸ್ತರಣೆ ಗೆ ನೊಟಿಫಿಕೇಷನ್ ಮಾಡಿದ್ದ ಹೆದ್ದಾರಿ ಪ್ರಾಧಿಕಾರ
ಗ್ರಾಮಸ್ಥರು ಕೇಳಿದಷ್ಟು ಪರಿಹಾರ ಕೊಡಲು ಸಾದ್ಯವಿಲ್ಲ ಎಂದು ರಸ್ತೆ ವಿಸ್ತರಣೆ ಪ್ರಸ್ತಾಪ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ ಪ್ರಾಧಿಕಾರದ ನಡೆ ಖಂಡಿಸಿ ಗ್ರಾಮಸ್ಥರ ಹೋರಾಟ
ಸ್ಥಳಕ್ಕೆ ಸಂಬಂದಪಟ್ಟ ಅಧಿಕಾರಿಗಳು ಆಗಮಿಸಲು ಪಟ್ಟು ಹಿಡಿದ ಗ್ರಾಮಸ್ಥರು ರಸ್ತೆ ತಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ಯವ್ಯಸ್ಥ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: