ಉಡುಪಿಯಲ್ಲಿ ವಿಶಿಷ್ಟ ಪ್ರೇಮಿಗಳ ದಿನಾಚರಣೆ

ಉಡುಪಿಯಲ್ಲಿ ವಿಶಿಷ್ಟ ಪ್ರೇಮಿಗಳ ದಿನಾಚರಣೆ

ಗೋ ಆಲಿಂಗನ ಮಾಡಿಕೊಳ್ಳುವ ಮೂಲಕ ವ್ಯಾಲೆಂಟೈನ್ಸ್ ಡೇ ಆಚರಣೆ

ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆ

ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪ್ರೇಮಿಗಳ ದಿನಾಚರಣೆಯಂದು ಗೋ ಅಪ್ಪುಗೆ ಗೆ ಆಸಕ್ತಿವಹಿಸಿತ್ತು

ಪ್ರಾಣಿ ಕಲ್ಯಾಣ ಮಂಡಳಿ ಗೋ ಅಪ್ಪುಗೆಗೆ ಆದೇಶ ಮಾಡಿತ್ತು

ಬಳಿಕ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಸೂಚನೆ ವಾಪಸ್ಸು ಪಡೆದಿತ್ತು

ಮಣಿಪಾಲದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಆಚರಣೆ

ಗೋ ಆಲಿಂಗನ ಮಾಡಿ ಗೋಪೂಜೆ ನೆರವೇರಿಸಿದ ಭಕ್ತರು

ಪ್ರೇಮಿಗಳ ದಿನ ಒಂದು ಪಾಶ್ಚಾತ್ಯ ವಿಕೃತಿ

ಇದರ ಹಿನ್ನೆಲೆ ಹೆಚ್ಚಿನ ಜನರಿಗೆ ತಿಳಿದಿಲ್ಲ

ಭಾರತದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುತ್ತಾರೆ

ಕೇಂದ್ರ ಸರಕಾರ ಗೋ ಆಲಿಂಗನ ದಿನ ಆಚರಿಸಲು ಚಿಂತನೆ ನಡೆಸಿತ್ತು

ಮುಂದಿನ ದಿನಗಳಲ್ಲಿ ಇದು ಅಧಿಕೃತವಾಗಿ ಪ್ರಾರಂಭವಾಗಲಿ ಎಂದ ಭಕ್ತರು

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ತಾಯಿ ಸರಸ್ವತಿ ಕೂಡಾ ಭಾಗಿ

ದೇವಸ್ಥಾನದ ಮುಖ್ಯಸ್ಥ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆದ ಗೋ ಆಲಿಂಗನ ದಿನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಳೆ ಕೊಟ್ಟೂರೇಶ್ವರನ ರಥೋತ್ಸವ

Tue Feb 14 , 2023
ಉತ್ತರ ಕರ್ನಾಟಕ ಪ್ರಸಿದ್ದ ಕೂಟ್ಟೂರು ಮಹಾ ರಥೋತ್ಸವ ನಾಳೆ ನಡೆಯಲಿದೆ. ಪ್ರತಿ ವರ್ಷವೂ ನಡೆಯುವ ಜಾತ್ರೆಗೆ ರಾಜ್ಯ ಹೊರ ರಾಜ್ಯದ ಲಕ್ಷಾಂತರ ಭಕ್ತರ ಭಾಗಿಯಾಗ್ತಾರೆ. ಕೂಟ್ಟೂರು ಜಾತ್ರೆ ಹಿನ್ನಲೆ ಈಗಾಗಲೇ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀ ಗುರು ಬಸವೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿಸ್ತಿರೋ ದೃಶ್ಯಗಳು ಕಂಡು ಬರುತ್ತಿವೆ. ಇನ್ನೂ ರಥೋತ್ಸವ ವೇಳೆ ಯಾವ್ದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ […]

Advertisement

Wordpress Social Share Plugin powered by Ultimatelysocial