ಉನ್ನತ ಶಿಕ್ಷಣ ಸಚಿವರೇ ಕೊರೊನಾ ರೂಲ್ಸ್ ಬ್ರೇಕ್!

ಮಾಸ್ಕ್ ಹಾಕದೇ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿದ ಸಚಿವ ಹಾಸನದ ಡೈರಿ ವೃತ್ತದಲ್ಲಿ ಅಶ್ವತ್ ನಾರಾಯಣ ರನ್ನು ಸ್ವಾಗತಿಸಿದ ಕಾರ್ಯಕರ್ತರು

ಬಿಜೆಪಿ ಕಾರ್ಯಕರ್ತರೂ ಕೂಡಾ ಮಾಸ್ಕ್ ಹಾಕದೇ ರೂಲ್ಸ್ ಬ್ರೇಕ್! ಸಾಮಾಜಿಕ ಅಂತರವನ್ನೂ ಮರೆತ ಸಚಿವರು – ಕಾರ್ಯಕರ್ತರು

ವಿವಿಧ ಕಾರ್ಯಕ್ರಮಗಳಿಗಾಗಿ ಹಾಸನ ನಗರದಕ್ಕೆ ಆಗಮಿಸಿರುವ‌ ಅಶ್ವತ್ ನಾರಾಯಣ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಟೈಯರ್ ಸ್ಪೋಟ ಡಿವೈಡರ್ ಗೆ ಗುದ್ದಿದ ಡೀಸೆಲ ಟ್ಯಾಂಕರ್!

Tue Apr 26 , 2022
ಹೊಸನಗರ: ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹೊರಟಿದ್ದ ಡೀಸೆಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡ ಹಿನ್ನೆಲೆ ಡಿವೈಡರ್ ಗುದ್ದಿದ್ದು ಟ್ಯಾಂಕರ್ ಬಾಳಷ್ಟು ಹಾನಿ ಉಂಟಾಗಿದೆ. ಪಟ್ಟಣದ ಮಾವಿನಕೊಪ್ಪ ಬಳಿ ಘಟನೆ ನಡೆದಿದ್ದು ಇಂದು ಮುಂಜಾನೆ 4.30 ಸಮಯದಲ್ಲಿ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಡೀಸೆಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಗುದ್ದಿದ ಪರಿಣಾಮ ಲಾರಿಯ ಟೈಯರ್ ಗಳು ಬೇರ್ಪಟ್ಟು ರಸ್ತೆಯ ಸಮೀಪ ಇದ್ದಂತೆ ಅಂಗಡಿಗಳಿಗೆ ನುಗ್ಗಿ ಸ್ವಲ್ಪ […]

Advertisement

Wordpress Social Share Plugin powered by Ultimatelysocial