ಮಾಸ್ಕ್ ಹಾಕದೇ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿದ ಸಚಿವ ಹಾಸನದ ಡೈರಿ ವೃತ್ತದಲ್ಲಿ ಅಶ್ವತ್ ನಾರಾಯಣ ರನ್ನು ಸ್ವಾಗತಿಸಿದ ಕಾರ್ಯಕರ್ತರು
ಬಿಜೆಪಿ ಕಾರ್ಯಕರ್ತರೂ ಕೂಡಾ ಮಾಸ್ಕ್ ಹಾಕದೇ ರೂಲ್ಸ್ ಬ್ರೇಕ್! ಸಾಮಾಜಿಕ ಅಂತರವನ್ನೂ ಮರೆತ ಸಚಿವರು – ಕಾರ್ಯಕರ್ತರು
ವಿವಿಧ ಕಾರ್ಯಕ್ರಮಗಳಿಗಾಗಿ ಹಾಸನ ನಗರದಕ್ಕೆ ಆಗಮಿಸಿರುವ ಅಶ್ವತ್ ನಾರಾಯಣ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: