ಮಂಡ್ಯದಲ್ಲಿ ಶತಾಯಗತ ಕಮಲ ಅರಳಿಸಲು ಬಿಜೆಪಿ ಪ್ಲಾನ್..!?

ಸುಮಲತಾ ಮಾತ್ರವಲ್ಲ ಜೆಡಿಎಸ್ ನ ಯುವ ನಾಯಕರಿಗೂ ಗಾಳ..

ಪ್ರಭಾವಿ ಯುವ ನಾಯಕರನ್ನು ಸೆಳೆದು ಪಕ್ಷ ಬಲವರ್ಧನೆಗೆ ಬಿಜೆಪಿ ಮಾಸ್ಟರ್ ಪ್ಲಾನ್.

ಈ ಮೂಲಕ JDS ಭದ್ರ ಕೋಟಿ ಕೆಡವಲು ತಂತ್ರಗಾರಿಕೆ.

ಮುಂದಿನ ಚುನಾವಣೆ ಮಾತ್ರವಲ್ಲದೇ ಮಂಡ್ಯದಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಲು ನಾಯಕರಿಂದ ತಯಾರಿ.

ಜಿಲ್ಲೆಯ ಮಾಜಿ IRS ಅಧಿಕಾರಿ ಹಾಗೂ ಮಾಜಿ ಸಚಿವರ ಪುತ್ರನಿಗೆ ಗಾಳ.

JDSನಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಅಶ್ವಿನ್ ಗೌಡ ಜತೆ ಬಿಜೆಪಿ ನಾಯಕರು ಮಾತುಕತೆ..

ಕೆಲವೇ ದಿನದಲ್ಲಿ ಬಿಜೆಪಿ ಸೇರಲಿರುವ ಲಕ್ಷ್ಮಿ ಅಶ್ವಿನ್ ಗೌಡ.?

ಮತ್ತೊಂದೆಡೆ ಮಾಜಿ ಸಚಿವ ಎಸ್.ಟಿ.ಜಯರಾಂ ಪುತ್ರ ಅಶೋಕ್ ಜಯರಾಂಗೂ ಗಾಳ..

ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿರುವ ಅಶೋಕ್ ಜಯರಾಂ..

ಒಬ್ಬೊಬ್ಬರನ್ನಾಗಿ ಅಪರೇಷನ್ ಮಾಡುತ್ತಿರುವ ಬಿಜೆಪಿ ಮುಖಂಡರು‌..

ಮಂಡ್ಯದಲ್ಲಿ ಸೆಕ್ಸಸ್ ಆಗಲಿದೆಯಾ, ಅಪರೇಷನ್ ಕಮಲ..?!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

545 ಪಿಎಸ್ಐ ಮರು ಪರೀಕ್ಷೆ ರದ್ದುಗೊಳಿಸುವಂತೆ ಪ್ರತಿಭಟನೆ..!

Sat Apr 30 , 2022
ಫ್ರೀಡಂ ಪಾರ್ಕ್ ನಲ್ಲಿ ಜಮಾಯಿಸಿದ ಅಯ್ಕೆಯಾದ ಅಭ್ಯರ್ಥಿಗಳು ಮರು ಪರೀಕ್ಷೆ ನಿರ್ಧಾರ ಹಿಂಪಡೆಯುವಂತೆ ಒತ್ತಾಯ ಅಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಒತ್ತಾಯ ಫ್ರೀಡಂ ಪಾರ್ಕ್ ಬಳಿ ಪೊಲೀಸ್ ಬಂದೋಬಸ್ತ್ ಸುಮಾರು 60 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial