ಸುಮಲತಾ ಮಾತ್ರವಲ್ಲ ಜೆಡಿಎಸ್ ನ ಯುವ ನಾಯಕರಿಗೂ ಗಾಳ..
ಪ್ರಭಾವಿ ಯುವ ನಾಯಕರನ್ನು ಸೆಳೆದು ಪಕ್ಷ ಬಲವರ್ಧನೆಗೆ ಬಿಜೆಪಿ ಮಾಸ್ಟರ್ ಪ್ಲಾನ್.
ಈ ಮೂಲಕ JDS ಭದ್ರ ಕೋಟಿ ಕೆಡವಲು ತಂತ್ರಗಾರಿಕೆ.
ಮುಂದಿನ ಚುನಾವಣೆ ಮಾತ್ರವಲ್ಲದೇ ಮಂಡ್ಯದಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಲು ನಾಯಕರಿಂದ ತಯಾರಿ.
ಜಿಲ್ಲೆಯ ಮಾಜಿ IRS ಅಧಿಕಾರಿ ಹಾಗೂ ಮಾಜಿ ಸಚಿವರ ಪುತ್ರನಿಗೆ ಗಾಳ.
JDSನಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಅಶ್ವಿನ್ ಗೌಡ ಜತೆ ಬಿಜೆಪಿ ನಾಯಕರು ಮಾತುಕತೆ..
ಕೆಲವೇ ದಿನದಲ್ಲಿ ಬಿಜೆಪಿ ಸೇರಲಿರುವ ಲಕ್ಷ್ಮಿ ಅಶ್ವಿನ್ ಗೌಡ.?
ಮತ್ತೊಂದೆಡೆ ಮಾಜಿ ಸಚಿವ ಎಸ್.ಟಿ.ಜಯರಾಂ ಪುತ್ರ ಅಶೋಕ್ ಜಯರಾಂಗೂ ಗಾಳ..
ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿರುವ ಅಶೋಕ್ ಜಯರಾಂ..
ಒಬ್ಬೊಬ್ಬರನ್ನಾಗಿ ಅಪರೇಷನ್ ಮಾಡುತ್ತಿರುವ ಬಿಜೆಪಿ ಮುಖಂಡರು..
ಮಂಡ್ಯದಲ್ಲಿ ಸೆಕ್ಸಸ್ ಆಗಲಿದೆಯಾ, ಅಪರೇಷನ್ ಕಮಲ..?!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: