ಅಶ್ವಥ್ ನಾರಾಯಣ್ ಸಿಎಂ ಆಗುವುದಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಬೊಮ್ಮಾಯಿ ಸಿಎಂ ಇದ್ದಾರೆ!

ಏಳು ಎಂಡು ಸಿಎಂ ಜೊತೆಗೆ ಕೆಲಸ ಮಾಡಿದ್ದೇನೆ ನನಗೂ ಸಾಕಷ್ಟು ಅನುಭವ ಇದೆ

ಬೊಮ್ಮಾಯಿಗಿಂತ , ಅಶ್ವಥ್ ನಾರಾಯಣ್ ಗಿಂತ ನಮ್ಮ ತಲೆಯಲ್ಲೇ ಇಲ್ಲ

ನಾನು ಮುಖ್ಯಮಂತ್ರಿ ಅನ್ನುವುದು ವ್ಯಾಪಾರಕ್ಕೆ ಇರುವುದಲ್ಲ

ಸಿಎಂ ಬೊಮ್ಮಾಯಿ ‌ನೀಟಾಗಿ ಕೆಲಸ ಮಾಡುತ್ತಿದ್ದಾರೆ.ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ

ಅಶ್ವಥ್ ನಾರಾಯಣ ಈ ಕೇಸ್ ನಲ್ಲಿ ಇನೋಸೆಂಟ್ ಇದ್ದಾರೆ.

ಅವರನ್ನು ತಲೆ ಬಿಸಿ ಮಾಡುವ ಕೆಲಸ ಮಾಡುತ್ತಿದ್ದಾರೆ.ದಾರಿಯಲ್ಲಿ ಹೋಗುವವರು ಹೇಳಿದ್ರು ಅಂತ ಇರಬಾರ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ವಿ ಸೋಮಣ್ಣ ಹೇಳಿಕೆ!

Thu May 5 , 2022
ಈ ಹಗರಣ ಬಯಲಿಗೆ ತಂದಿದ್ದು ಕಾಂಗ್ರೆಸ್ ಅಲ್ಲ ಕಾನೂನು ಚೌಕಟ್ಟಿನಲ್ಲಿ ಯಾರೂ ದೊಡ್ಡವರಲ್ಲ ಇವರು ಇಷ್ಟೇಲ್ಲಾ ಆರೋಪ ಮಾಡುತ್ತಾರೆ ಒಂದು ದಾಖಲಾತಿ ತೋರಿಸಿ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ.ಅನುಭವಸ್ಥರು ಮಾಹಿತಿ ತೆಗೆದುಕೊಂಡು ಮಾತಾಡಬೇಕು ನಮ್ಮದೇ ಆಡಳಿತ ಇದ್ರು ಫ್ರೀ ಆಡಳಿತ ಬಿಟ್ಟು ಕೆಲಸ ಮಾಡಿಸುತ್ತಿದ್ದೇವೆ ಬೇರೆ ಬೇರೆ ಕೆಲಸ ಇದ್ರೆ ಮಾಡಿ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಅವರು ಜವಾಬ್ದಾರಿ ಅನುಭವ ಇದೆ ಅವರ ಹೇಳಿಕೆಯಲ್ಲಿ ಗಾಂಭೀರ್ಯ ಇದೆ ಅಶ್ವಥ್ ನಾರಾಯಣ […]

Advertisement

Wordpress Social Share Plugin powered by Ultimatelysocial