ಏಳು ಎಂಡು ಸಿಎಂ ಜೊತೆಗೆ ಕೆಲಸ ಮಾಡಿದ್ದೇನೆ ನನಗೂ ಸಾಕಷ್ಟು ಅನುಭವ ಇದೆ
ಬೊಮ್ಮಾಯಿಗಿಂತ , ಅಶ್ವಥ್ ನಾರಾಯಣ್ ಗಿಂತ ನಮ್ಮ ತಲೆಯಲ್ಲೇ ಇಲ್ಲ
ನಾನು ಮುಖ್ಯಮಂತ್ರಿ ಅನ್ನುವುದು ವ್ಯಾಪಾರಕ್ಕೆ ಇರುವುದಲ್ಲ
ಸಿಎಂ ಬೊಮ್ಮಾಯಿ ನೀಟಾಗಿ ಕೆಲಸ ಮಾಡುತ್ತಿದ್ದಾರೆ.ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ
ಅಶ್ವಥ್ ನಾರಾಯಣ ಈ ಕೇಸ್ ನಲ್ಲಿ ಇನೋಸೆಂಟ್ ಇದ್ದಾರೆ.
ಅವರನ್ನು ತಲೆ ಬಿಸಿ ಮಾಡುವ ಕೆಲಸ ಮಾಡುತ್ತಿದ್ದಾರೆ.ದಾರಿಯಲ್ಲಿ ಹೋಗುವವರು ಹೇಳಿದ್ರು ಅಂತ ಇರಬಾರ್ದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada