ಈ ಹಗರಣ ಬಯಲಿಗೆ ತಂದಿದ್ದು ಕಾಂಗ್ರೆಸ್ ಅಲ್ಲ
ಕಾನೂನು ಚೌಕಟ್ಟಿನಲ್ಲಿ ಯಾರೂ ದೊಡ್ಡವರಲ್ಲ ಇವರು ಇಷ್ಟೇಲ್ಲಾ ಆರೋಪ ಮಾಡುತ್ತಾರೆ ಒಂದು ದಾಖಲಾತಿ ತೋರಿಸಿ
ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ.ಅನುಭವಸ್ಥರು ಮಾಹಿತಿ ತೆಗೆದುಕೊಂಡು ಮಾತಾಡಬೇಕು
ನಮ್ಮದೇ ಆಡಳಿತ ಇದ್ರು ಫ್ರೀ ಆಡಳಿತ ಬಿಟ್ಟು ಕೆಲಸ ಮಾಡಿಸುತ್ತಿದ್ದೇವೆ ಬೇರೆ ಬೇರೆ ಕೆಲಸ ಇದ್ರೆ ಮಾಡಿ
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಅವರು ಜವಾಬ್ದಾರಿ ಅನುಭವ ಇದೆ ಅವರ ಹೇಳಿಕೆಯಲ್ಲಿ ಗಾಂಭೀರ್ಯ ಇದೆ
ಅಶ್ವಥ್ ನಾರಾಯಣ ಅವರಲ್ಲಿ ಪಾಯಿಂಟ್ ತಪ್ಪು ಇದ್ರೆ ತೋರಿಸಿ ಕಾಂಗ್ರೆಸ್ ಪಾರ್ಟಿಗೆ ಇದು ಶೋಭೆ ತರುವುದಲ್ಲ
ಭ್ರಷ್ಟಾಚಾರ ಎಲ್ಲಿ ಇದೆ , ಪಿತಾಮಹ ಯಾರು ಅನ್ನುವುದು ಅರ್ಥ ಮಾಡಿಕೊಳ್ಳಬೇಕು
ದಾರಿ ತಪ್ಪಿಸುವ ಕೆಲಸ ಮಾಡಬಾರ್ದು ಈಶ್ವರಪ್ಪ ವಿಚಾರ ತನಿಖೆ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada