ಸಚಿವ ವಿ ಸೋಮಣ್ಣ ಹೇಳಿಕೆ!

ಈ ಹಗರಣ ಬಯಲಿಗೆ ತಂದಿದ್ದು ಕಾಂಗ್ರೆಸ್ ಅಲ್ಲ

ಕಾನೂನು ಚೌಕಟ್ಟಿನಲ್ಲಿ ಯಾರೂ ದೊಡ್ಡವರಲ್ಲ ಇವರು ಇಷ್ಟೇಲ್ಲಾ ಆರೋಪ ಮಾಡುತ್ತಾರೆ ಒಂದು ದಾಖಲಾತಿ ತೋರಿಸಿ

ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ.ಅನುಭವಸ್ಥರು ಮಾಹಿತಿ ತೆಗೆದುಕೊಂಡು ಮಾತಾಡಬೇಕು

ನಮ್ಮದೇ ಆಡಳಿತ ಇದ್ರು ಫ್ರೀ ಆಡಳಿತ ಬಿಟ್ಟು ಕೆಲಸ ಮಾಡಿಸುತ್ತಿದ್ದೇವೆ ಬೇರೆ ಬೇರೆ ಕೆಲಸ ಇದ್ರೆ ಮಾಡಿ

ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಅವರು ಜವಾಬ್ದಾರಿ ಅನುಭವ ಇದೆ ಅವರ ಹೇಳಿಕೆಯಲ್ಲಿ ಗಾಂಭೀರ್ಯ ಇದೆ

ಅಶ್ವಥ್ ನಾರಾಯಣ ಅವರಲ್ಲಿ ಪಾಯಿಂಟ್ ತಪ್ಪು ಇದ್ರೆ ತೋರಿಸಿ ಕಾಂಗ್ರೆಸ್ ಪಾರ್ಟಿಗೆ ಇದು ಶೋಭೆ ತರುವುದಲ್ಲ

ಭ್ರಷ್ಟಾಚಾರ ಎಲ್ಲಿ ಇದೆ , ಪಿತಾಮಹ ಯಾರು ಅನ್ನುವುದು ಅರ್ಥ ಮಾಡಿಕೊಳ್ಳಬೇಕು

ದಾರಿ ತಪ್ಪಿಸುವ ಕೆಲಸ ಮಾಡಬಾರ್ದು ಈಶ್ವರಪ್ಪ ವಿಚಾರ ತನಿಖೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉರ್ಫಿ ಜಾವೇದ್ ಪಾರದರ್ಶಕ ಉಡುಪನ್ನು ಧರಿಸಲು ಡಬಲ್ ಸ್ಟ್ಯಾಂಡರ್ಡ್ಗಳಿಗೆ ಪ್ರತಿಕ್ರಿಯಿಸಿದರು,ಸಮಂತಾ ರುತ್ ಪ್ರಭು ಅವರ ಶೈಲಿಯನ್ನು ಹೋಲಿಸುತ್ತಾರೆ!

Thu May 5 , 2022
ನಟ ಉರ್ಫಿ ಜಾವೇದ್ ಅವರು ಕಸೌತಿ ಜಿಂದಗಿ ಕೇ 2 ಮತ್ತು ಚಂದ್ರ ನಂದಿನಿ ಸೇರಿದಂತೆ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಗಳ ನಂತರ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಹೋಸ್ಟ್ ಮಾಡಿದ ಬಿಗ್ ಬಾಸ್ OTT ಗೆ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಅವರು ಈಗ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಆಕೆಯ ವಾರ್ಡ್‌ರೋಬ್ ಆಯ್ಕೆಗಳು ಮತ್ತು ಅಸಾಮಾನ್ಯ ಫ್ಯಾಷನ್ ಪ್ರಜ್ಞೆಗಾಗಿ ಆಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ […]

Advertisement

Wordpress Social Share Plugin powered by Ultimatelysocial