ಕನಕಪುರ: ಕಬ್ಬಾಳಮ್ಮ ದೇವಾಲಯದ ಹುಂಡಿ ಎಣಿಕೆ ನಡೆಯಿತು. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ
ನಡೆಯಿತು.ಹುಂಡಿಯಲ್ಲಿ ₹ 42,67,649 ಸಂಗ್ರಹವಾಗಿದೆ. ಭಕ್ತರಿಂದ ಸಂಗ್ರಹಗೊಂಡಿರುವ ಹಣವನ್ನು ಯೂನಿಯನ್ ಬ್ಯಾಂಕ್ನಲ್ಲಿ ದೇವಾಲಯದ ಹೆಸರಿನಲ್ಲಿರುವ ಖಾತೆಗೆ ಜಮಾ ಮಾಡ
ಲಾಗಿದೆ ಎಂದು ಅಧಿಕಾರಿ ಲಕ್ಷ್ಮೀನಾರಾಯಣ ಮಾಹಿತಿ
ನೀಡಿದರು.ರೆವಿನ್ಯೂ ಇನ್ಸ್ಪೆಕ್ಟರ್ ಬಸವರಾಜು, ಚನ್ನೇಗೌಡ, ಗ್ರಾಮ ಲೆಕ್ಕಿಗರಾದ ಮಹೇಶ್, ಶಿವಲಿಂಗಯ್ಯ, ಈಶ್ವರ ರಾವ್, ಅಶೋಕ್ ರಾಥೋಡ್, ಮೀನಾಕ್ಷಿ, ಮಂಜುನಾಥ್, ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada