ನಾಳೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿರುವ ಸಿಎಂ.
ಬಾಗಿನ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥರನ್ನ ಆಹ್ವಾನಿಸುವಂತೆ ದಿನೇಶ್ ಗೂಳಿಗೌಡ ಮನವಿ.
ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ.
ಸಿಎಂ ಬಸವರಾಜ ಬೊಮ್ಮಾಯಿರವರಿಗೆ ಪತ್ರ ಬರೆದು ಮನವಿ ಮಾಡಿದ ಗೂಳಿಗೌಡ.
KRS ಡ್ಯಾಂ ಕೇವಲ ಒಂದು ಡ್ಯಾಂ ಅಲ್ಲ, ಜನರ ಭಾವನಾತ್ಮಕ ವಿಚಾರ.
ಜಲಾಶಯ ಭರ್ತಿಯಾದರೇ ಬಾಗಿನ ಅರ್ಪಿಸುವುದು, ಪೂಜಿಸುವುದು ಪದ್ದತಿ.
KRS ಡ್ಯಾಂ 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ.
ಮೈಸೂರು ಮಹಾರಾಜರ ದೂರದೃಷ್ಟಿಯ ಫಲ KRS ಜಲಾಶಯವಾಗಿದೆ..
ಆ ಹಿನ್ನಲೆ ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜವಂಶಸ್ಥರು ಹಾಜರಿರಲಿ.
ಅದು ಕಾವೇರಿ ಕೊಳ್ಳದ ಜನರ ಬಹುದಿನಗಳ ಆಶಯವಾಗಿದೆ.
ಮೈಸೂರು ರಾಜಮನೆತನದ ಪ್ರತಿನಿಧಿಯನ್ನ ಆಹ್ವಾನಿಸುವಂತೆ ಎಂಎಲ್ಸಿ ದಿನೇಶ್ ಗೌಡ ಪತ್ರದ ಮೂಲಕ ಮನವಿ..
ಸಿಎಂ ಜೊತೆಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯಗು ಮನವಿ ಪತ್ರ ನೀಡಿದ ಗೂಳಿಗೌಡ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: