ಕಲಬುರ್ಗಿ : ಜಿಲ್ಲೆ ಅಫಜಲಪುರ ಪಟ್ಟಣದ ಆದರ್ಶ ಕಾಲೋನಿಯ ನಿಶಾಂತ್ hps ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಧ್ವಜಾರೋಹಣವನ್ನು ಸಾಯಬಣ್ಣ ಬೋರೆಗಾಂವ ನೇರವೇರಿಸಿದರು ಪೋಟೋ ಪೂಜೆಯನ್ನು ಸಂತೋಷ ದಾಮಾ ಅವರು ನೇರವೇರಿಸಿದರು ವಿವಿಧ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಭರತ,ಸಿ,ಚಿಕ್ಕಳಗಿ,ಸಂಚಾಲಕರಾದ ಹಣಮಂತ ಸೂರಗೊಂಡ, ಮುಖ್ಯ ಅತಿಥಿಗಳಾಗಿ ಧಾನು ಫತ್ತಾಟೆ, ಅಂಬರೀಷ್ ಬುರಲಿ, ಶ್ರೀಕಾಂತ್ ದಿವಾಣಜಿ, ಶಿವಶಂಕರ ಸಿಂದಗಿ, ಬಾಬುಗೌಡ ಪಾಟೀಲ್ ಚಿಂಚೋಳಿ,ಸಿದ್ದಾರಾಮ ವಾಲಿ, ಹಾಗೂ ಇತರ ಶಿಕ್ಷಕರು ಇದ್ದರು.
https://play.google.com/store/apps/details?id=com.speed.newskannada