ಅಶ್ವಥ್ ನಾರಾಯಣ್ ಟಿಪ್ಪು ಬಗ್ಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿಲ್ಲ

ರೇಣುಕಾಚಾರ್ಯ ಹೇಳಿಕೆ

ಸಿದ್ದರಾಮಯ್ಯ , ಡಿಕೆ ಸುರ್ಜೆವಾಲಾಗೆ ಸವಾಲ್ ಹಾಕ್ತೇನೆ

೪0% ಕಮಿಷನ್ ಬಗ್ಗೆ ಮಾತಾಡ್ತೀರ

ನಿಮಗೆ ತಾಕತ್ ನೈತಿಕತೆ ಇದ್ರೆ ದಾಖಲೆ ಬಿಡುಗಡೆ ಮಾಡಿ

ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌‌ನಿಂದ

ನಾಚಿಕೆ ಆಗಲ್ವ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತೀರ

ಯಾವ ಪುರುಷಾರ್ತಾಕ್ಕಾಗಿ ಎಸಿಬಿ ಮಾಡಿದ್ದೀರ

ನಿಮ್ಮ ಮೇಲಿನ ಭ್ರಷ್ಟಾಚಾರ ಮುಚ್ಚಿಹಾಕಲು ಎಸಿಬಿ ಮಾಡಿದ್ರೆ

ನಿಮ್ಮ ಭ್ರಷ್ಟಾಚಾರದ ತನಿಖೆ ಮಾಡುದ್ರೆ ಸಾಲು ಸಾಲಾಗಿ ಜೈಲಿಗೆ ಹೋಗ್ತೀರಿ

ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ನಾವು ಬಂದೇ ಬರ್ತೀವಿ

ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಜಯ ಬ್ಯಾಂಕ್ ಅಂತ ಇತ್ತು

ಅಲ್ಲಿ ಹಾಸಿಗೆ ದಿಂಬು ಭ್ರಷ್ಟಾಚಾರ ನಡೆದಿದೆ

ಕೆಂಪಣ್ಣ ಯಾರು, ನಿಮ್ಮ ಏಜೆಂಟ್

ನಿಮ್ಮ ಮನೆಯಲ್ಲಿ ಡ್ರಾಫ್ಟ್ ಮಾಡಿಸಿ ಕೆಂಪಣ್ಣನಿಗೆ ಕೊಡ್ತೀರಿ

ನಿಮ್ಮ ಕನಸು ಭಗ್ನ ಪ್ರೇಮಿಗಳ ಕನಸು

ಕಾಂಗ್ರೆಸ್ 50 ಸೀಟು ಬರೋದಿಲ್ಲ

ಅಶ್ವಥ್ ನಾರಾಯಣ್ ಟಿಪ್ಪು ಬಗ್ಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿಲ್ಲ

ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ

ಆದ್ರೆ ಅವರು ಮಾತನಾಡಿರೋ ಬಗ್ಗೆ ನನಗೆ ಮಾಹಿತಿ ಇಲ್ಲ

ಟಿಪ್ಪು ಒಬ್ಬ ಮತಾಂದ

ರಾಜ್ಯದಲ್ಲಿ ಬಿಜೆಪಿ 140 ಕ್ಕೂ ಅಧಿಕ ಕ್ಷೇತ್ರದಲ್ಲಿ ಬರುತ್ತೆ

ಯಡಿಯೂರಪ್ಪನವರು ಮೇರು ನಾಯಕ

ಅವರ ಮಾರ್ಗದರ್ಶನದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗ್ತೇವೆ

ಫ್ರೀಡಂ ಪಾರ್ಕ್‌ನಲ್ಲಿ ಹತ್ತಾರು ಸಂಘಟನೆಗಳ ಪ್ರತಿಭಟನೆ ವಿಚಾರ

ಎಲ್ಲಾ ಸಂಘಟನೆಗಳಿಗೂ ಸಮುಧಾಯಗಳಿಗು ಮುಖ್ಯಮಂತ್ರಿಗಳು ನ್ಯಾಯ ಕೊಡ್ತಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ:

Thu Feb 16 , 2023
ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ: ಐವರು ಆರೋಪಿಗಳನ್ನು ಬಂಧಿಸಿದ ಸಿಐಡಿ ಅರಣ್ಯ ಘಟಕ ಸಿಬ್ಬಂದಿ… ಆನೆದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿ.ಐ.ಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡ ಯಶಸ್ವಿಯಾಗಿದೆ. ಕೊಲ್ಹಾಪುರ ಮೂಲದ ಸಾತ್ ಜಮಾದಾರ್ , ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ […]

Advertisement

Wordpress Social Share Plugin powered by Ultimatelysocial