ಶಿವಮೊಗ್ಗದಲ್ಲಿ ನಟ ದರ್ಶನ್ ಅಭಿಮಾನಿಗಳ ರ್ಯಾಲಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡ ಹಿನ್ನೆಲೆ

ನಗರದ ಎಂ.ಆರ್.ಎಸ್ ಸರ್ಕಲ್’ನಿಂದ ನಟ ದರ್ಶನ್ ಅಭಿಮಾನಿಗಳ ಮೆರವಣಿಗೆ

ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು

ನಟ ದರ್ಶನ್ ಪರವಾಗಿ ಮೊಳಗಿದ ಘೋಷಣೆ

‘ಬೆಳ್ಳಿ ರಥ’ದಲ್ಲಿ ರಾರಾಜಿಸಿದ ಕ್ರಾಂತಿ ಪೋಸ್ಟ‌ರ್

ಕ್ರಾಂತಿ ಸಿನಿಮಾದ ಪೋಸ್ಟರ್ ಹಿಡಿದು ಅಭಿಮಾನಿಗಳ ಮೆರವಣಿಗೆ

.ಹಲವು ಆಟೋಗಳ ಮೇಲೆ ಕ್ರಾಂತಿ ಸಿನಿಮಾದ ದೊಡ್ಡ ಪೋಸ್ಟ‌ರ್ ಅಳವಡಿಕೆ

ಬೆಳ್ಳಿರಥದ ಮಾದರಿ ವಾಹನದಲ್ಲಿ ಕ್ರಾಂತಿ ಸಿನಿಮಾದ ದೊಡ್ಡ ಪೋಸ್ಟರ್ ಮತ್ತು ನಾಡ ಧ್ವಜ ಹಿಡಿದು ಸಾಗಿದ ಅಭಿಮಾನಿಗಳು

ನಗರದ ಶಿವಪ್ಪನಾಯಕ ಪ್ರತಿಮೆಗೆ ಹಾರ ಹಾಕಿ ಸಿನಿಮಾ ಪರ ಘೋಷಣೆ

ಅಭಿಮಾನಿಗಳ ಕೈಯಲ್ಲಿ ನಟ ದರ್ಶನ್ ಭಾವಚಿತ್ರವಿರುವ ದೊಡ್ಡ ಧ್ವಜಗಳು

ದರ್ಶನ್ ಭಾವಚಿತ್ರವಿರುವ ಧ್ವಜ ತಿರುಗಿಸುತ್ತ ಮೆರವಣಿಗೆಯಲ್ಲಿ ಹೊರಟ ಅಭಿಮಾನಿಗಳು

ಎಂ.ಆರ್.ಎಸ್ ಸರ್ಕಲ್‌’ನಿಂದ ಆರಂಭವಾಗಿ ವಿದ್ಯಾನಗರ, ಹೊಳೆ ಬಸ್ ಸ್ಟಾಪ್, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್‌ ಸರ್ಕಲ್, ನೆಹರೂ ರೋಡ್, ಗೋಪಿ ಸರ್ಕಲ್, ಬಾಲ ರಾಜ ಅರಸ್ ರಸ್ತೆ, ಮಹಾವೀರ ಸರ್ಕಲ್‌, ಕುವೆಂಪು ರಂಗಮಂದಿರ ಮುಂಭಾಗದ ರಸ್ತೆ ಮೂಲಕ ವೀರಭದ್ರೇಶ್ವರ ಟಾಕೀಸ್ ವರೆಗೆ ನಡೆದ ಮೆರವಣಿಗೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ.. ಕೂಡಲಸಂಗಮದಲ್ಲಿ ಶ್ರೀಗಂಧ ಮರಗಳ ಕಳ್ಳತನ...

Tue Jul 26 , 2022
ಹತ್ತಕ್ಕೂ ಹೆಚ್ಚು ಗಂಧದ ಮರಗಳನ್ನು ಕತ್ತರಿಸಿ, ತುಂಡು ತೆಗೆದುಕೊಂಡ ಹೋಗಿರುವ ಕಳ್ಳರು… ಪೂಜಾವನದಲ್ಲಿ ಇರುವ ಶ್ರೀಗಂಧದ ಮರಗಳು… ನಾಲ್ಕದು ದಿನಗಳ ಹಿಂದೆಯೇ ನಡೆದಿರುವ ಘಟನೆ… ಪೂಜಾವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಜನರ ಮೂಲಕ ಮರಗಳ್ಳತನ ಬೆಳಕಿಗೆ… ಶ್ರೀಗಂಧದ ಮರಗಳ ಕಳ್ಳತನ ನಡೆದಿದ್ದು… ಇದು ಬೆಳಕಿಗೆ ಬಾರದಂತೆ ಮರಗಳ ಬೊಡ್ಡೆಗಳ ಮೇಲೆ ರಂಬೆ, ಕೊಂಬೆ ಹಾಕಿ ಮುಚ್ಚಲಾಗಿದೆ… ಕೂಡಲಸಂಗಮ ಅಭಿವೃದ್ದಿ ಮಂಡಳಿ ವ್ಯಾಪ್ತಿಯ ಪೂಜಾವನ… 528 ಎಕರೆ ವಿಶಾಲ ಪ್ರದೇಶದಲ್ಲಿ ಬೆಳೆಸಿರುವ ಸಸ್ಯ […]

Advertisement

Wordpress Social Share Plugin powered by Ultimatelysocial