ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡ ಹಿನ್ನೆಲೆ
ನಗರದ ಎಂ.ಆರ್.ಎಸ್ ಸರ್ಕಲ್’ನಿಂದ ನಟ ದರ್ಶನ್ ಅಭಿಮಾನಿಗಳ ಮೆರವಣಿಗೆ
ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
ನಟ ದರ್ಶನ್ ಪರವಾಗಿ ಮೊಳಗಿದ ಘೋಷಣೆ
‘ಬೆಳ್ಳಿ ರಥ’ದಲ್ಲಿ ರಾರಾಜಿಸಿದ ಕ್ರಾಂತಿ ಪೋಸ್ಟರ್
ಕ್ರಾಂತಿ ಸಿನಿಮಾದ ಪೋಸ್ಟರ್ ಹಿಡಿದು ಅಭಿಮಾನಿಗಳ ಮೆರವಣಿಗೆ
.ಹಲವು ಆಟೋಗಳ ಮೇಲೆ ಕ್ರಾಂತಿ ಸಿನಿಮಾದ ದೊಡ್ಡ ಪೋಸ್ಟರ್ ಅಳವಡಿಕೆ
ಬೆಳ್ಳಿರಥದ ಮಾದರಿ ವಾಹನದಲ್ಲಿ ಕ್ರಾಂತಿ ಸಿನಿಮಾದ ದೊಡ್ಡ ಪೋಸ್ಟರ್ ಮತ್ತು ನಾಡ ಧ್ವಜ ಹಿಡಿದು ಸಾಗಿದ ಅಭಿಮಾನಿಗಳು
ನಗರದ ಶಿವಪ್ಪನಾಯಕ ಪ್ರತಿಮೆಗೆ ಹಾರ ಹಾಕಿ ಸಿನಿಮಾ ಪರ ಘೋಷಣೆ
ಅಭಿಮಾನಿಗಳ ಕೈಯಲ್ಲಿ ನಟ ದರ್ಶನ್ ಭಾವಚಿತ್ರವಿರುವ ದೊಡ್ಡ ಧ್ವಜಗಳು
ದರ್ಶನ್ ಭಾವಚಿತ್ರವಿರುವ ಧ್ವಜ ತಿರುಗಿಸುತ್ತ ಮೆರವಣಿಗೆಯಲ್ಲಿ ಹೊರಟ ಅಭಿಮಾನಿಗಳು
ಎಂ.ಆರ್.ಎಸ್ ಸರ್ಕಲ್’ನಿಂದ ಆರಂಭವಾಗಿ ವಿದ್ಯಾನಗರ, ಹೊಳೆ ಬಸ್ ಸ್ಟಾಪ್, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್ ಸರ್ಕಲ್, ನೆಹರೂ ರೋಡ್, ಗೋಪಿ ಸರ್ಕಲ್, ಬಾಲ ರಾಜ ಅರಸ್ ರಸ್ತೆ, ಮಹಾವೀರ ಸರ್ಕಲ್, ಕುವೆಂಪು ರಂಗಮಂದಿರ ಮುಂಭಾಗದ ರಸ್ತೆ ಮೂಲಕ ವೀರಭದ್ರೇಶ್ವರ ಟಾಕೀಸ್ ವರೆಗೆ ನಡೆದ ಮೆರವಣಿಗೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: