ಕನಕ ಸಮುದಾಯ ಸಂಘಟಿತರಾಗಬೇಕು ವರ್ತೂರು ಪ್ರಕಾಶ್!

ಶ್ರೀ ಕನಕ ಸಮುದಾಯ ಸೇವಾ ಟ್ರಸ್ಟ್ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕನಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದಂತಹ ವರ್ತೂರು ಪ್ರಕಾಶ್ ಹಾಗೂ ಸಮುದಾಯದ ಮುಖಂಡರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು ನಂತರ ಮಾತನಾಡಿದಂತಹ ವರ್ತೂರು ಪ್ರಕಾಶ್ ನಮ್ಮ ಸಮುದಾಯದವರು ಮೊದಲು ನಾವು ಸಂಘಟಿತರಾಗಬೇಕು ಆಗಲೇ ಸಾಮಾಜಿಕವಾಗಿ ಆರ್ಥಿಕವಾಗಿ ನಾವು ಮುಂದುವರಿಯಬಹುದು ಈ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 17 ಸಾವಿರ ಸಮುದಾಯದ ಮತಗಳಿದ್ದು ಯಾವುದೇ ಪಕ್ಷದ ಗೆಲುವಿಗೆ ನಮ್ಮ ಮತಗಳೇ ನಿರ್ಣಾಯಕ ಮತಗಳಾಗಬೇಕು ಆಗಲೇ ನಾವು ರಾಜಕೀಯವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು ನಮ್ಮ ಸಮುದಾಯದ ಹಲವು ಮುಖಂಡರನ್ನು ಹಲವು ರೀತಿಯಲ್ಲಿ ಕಡೆಗಣಿಸುವಂತಹ ಹುನ್ನಾರಗಳು ನಡೆಯುತ್ತಿವೆ ಆದ್ದರಿಂದ ಸಮುದಾಯದ ಎಲ್ಲರೂ ಸಹ ಸಂಘಟಿತರಾಗಬೇಕು ಮೊದಲು ಎಂದು ನೆರೆದಿದ್ದ ಸಮುದಾಯದ ಎಲ್ಲಾ ಜನಾಂಗದವರಿಗೂ ಕಿವಿಮಾತು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಅಚ್ಚರಿ ಮೂಡಿಸಲಿರುವ ‘ಅನ್ ಲಾಕ್ ರಾಘವ’ ಕ್ಲೈಮ್ಯಾಕ್ಸ್

Sat Dec 24 , 2022
  ಈಗಾಗಲೇ ತನ್ನ ವಿಭಿನ್ನವಾದ ಟೈಟಲ್‌ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿಮಾದ  ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯಲೇಪನದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆ ಎನ್ನುತ್ತಿದೆ ಚಿತ್ರತಂಡದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ […]

Advertisement

Wordpress Social Share Plugin powered by Ultimatelysocial