ನಾಳೆ ಬಂದ್ ನಲ್ಲಿ ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಭಾಗಿ

ಭಾರತ್ ಬಂದ್ ಗೆ ದಲಿತ ಕಾರ್ಮಿಕ ಸಂಘಟನೆಗಳು ಹಾಗೂ ಆಲ್ ಇಂಡಿಯಾ ಅಗ್ರೇರಿಯನ್ & ರೂರಲ್ ಲೇಬರ್ ಅಸೋಸಿಯೇಷನ್ ನಿಂದ ಬೆಂಬಲ ನೀಡಲಿದ್ದಾರೆ. ದಲಿತ ಸಂಘಟನೆಗಳ ಮುಖಂಡ ಎನ್ ವೆಂಕಟೇಶ್ ನಾಳೆ ನಡೆಯುವ ರೈತರ ಅನಿರ್ದಿಷ್ಟವಾದಿ ಬಂದ್ ನಲ್ಲಿ ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿ

Please follow and like us:

Leave a Reply

Your email address will not be published. Required fields are marked *

Next Post

ವಿವಿಧ ಬೇಡಿಕೆಗಳ ಕುರಿತು ಕಾರ್ಮಿಕರ ಪ್ರತಿಭಟನೆ

Mon Dec 7 , 2020
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ  ವಿವಿಧ ಬೇಡಿಕೆಗಳ ಕುರಿತು ಕಾರ್ಮಿಕರ ಪ್ರತಿಭಟನೆ ನಡೆಸುತ್ತಿದ್ದರೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರು ತಿಂಗಳ ವೇತನ ನೀಡಿಲ್ಲ ಕಾರ್ಖಾನೆಯನ್ನು  ಪ್ರಾರಂಭಿಸಿ ಕಾರ್ಮಿಕರ ಬದುಕನ್ನು ಉಳಿಸಿ ಎಂದು ಡಿಸಿಎಂ ಗೋವಿಂದ ಕಾರಜೋಳ ಗೆ ಧಿಕ್ಕಾರ ಹಾಕಿದ ಕಾರ್ಮಿಕರು. ಇದನ್ನು ಓದಿ :ಬೀದರ್ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ     Please follow and like us:

Advertisement

Wordpress Social Share Plugin powered by Ultimatelysocial