ಭಾರತ್ ಬಂದ್ ಗೆ ದಲಿತ ಕಾರ್ಮಿಕ ಸಂಘಟನೆಗಳು ಹಾಗೂ ಆಲ್ ಇಂಡಿಯಾ ಅಗ್ರೇರಿಯನ್ & ರೂರಲ್ ಲೇಬರ್ ಅಸೋಸಿಯೇಷನ್ ನಿಂದ ಬೆಂಬಲ ನೀಡಲಿದ್ದಾರೆ. ದಲಿತ ಸಂಘಟನೆಗಳ ಮುಖಂಡ ಎನ್ ವೆಂಕಟೇಶ್ ನಾಳೆ ನಡೆಯುವ ರೈತರ ಅನಿರ್ದಿಷ್ಟವಾದಿ ಬಂದ್ ನಲ್ಲಿ ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿ