ನಾಲ್ಕನೇ ಅಲೆಯಲ್ಲೂ ಬೆಂಗಳೂರು ಹೊರವಲಯವೇ ಹಾಟ್ ಸ್ಪಾಟ್ !!

ಬೆಂಗಳೂರಿನ ಹೊರವಲಯದಲ್ಲೇ ಅತಿಹೆಚ್ಚಿನ ಕೇಸ್

ಹೊರ ವಲಯದ ವಾರ್ಡ್ಗಳಲ್ಲಿ ದಿಢೀರ್ ಏರಿಕೆ ಕಂಡ ಕೊರೋನಾ ಕೇಸ್

ಬೆಂಗಳೂರಿನಲ್ಲಿ 1681 ಸಕ್ರೀಯ ಕೇಸ್

ಈಪೈಕಿ ಬಹುತೇಕ ಕೇಸ್ಗಳು ಬೆಂಗಳೂರಿನ ಹೊರವಲಯದ ವಾರ್ಡಗಳಲ್ಲೇ ಇದೆ

ಈ ವಾರ್ಡ್ಗಳಿಗೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಿದೆ

ದೆಹಲಿ, ಮುಂಬೈ ಇಂದ ಬಂದವರಲ್ಲೇ ಹೆಚ್ಚೆಚ್ಚು ಸೋಂಕು ಪತ್ತೆ

ಬೆಂಳಂದೂರು,
ಹಗದೂರು
ವರ್ತೂರು
ಹೆಚ್ ಎಸ್ ಆರ್ ಲೇಔಟ್,
ದೊಡ್ಡನೆಕುಂದಿ,
ಕೋರಮಂಗಲ
ರಾಜಾಜಿನಗರ,
ಹೂಡಿ,
ಕಾಡುಗೋಡಿ,
ಹೊರಮಾವು
ಈ ಹತ್ತು ವಾರ್ಡ್ಗಳಲ್ಲೇ ಅತಿಹೆಚ್ಚಿನ ದೈನಂದಿನ ಕೇಸ್ ದಾಖಲು

ರಾಜಾಜಿನಗರ, ಕೋರಮಂಗಲ ಬಿಟ್ಟು ಉಳಿದೆಲ್ಲಾ ಹೊರವಲಯದ ವಾರ್ಡ್ಗಳಲ್ಲೇ ಹೆಚ್ಚು ಕೇಸ್

ಎರಡು ಮೂರನೇ ಅಲೆಯಲ್ಲೂ ಈ ವಾರ್ಡ್ಗಳೇ ಹಾಟ್ ಸ್ಪಾಟ್ ಆಗಿದ್ದವು ಇದೀಗ ನಾಲ್ಕನೇ ಅಲೆಯಲ್ಲೂ ಇದೇ ಭಾಗಗಳಲ್ಲಿ ಅತೀ ಹೆಚ್ಚು ಕೇಸ್ ಗಳು ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷರಾಗಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ ಆಯ್ಕೆ..!

Fri Apr 29 , 2022
ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ.. ಉಪಾಧ್ಯಕ್ಷರಾಗಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ ಆಯ್ಕೆ.. ಶಿವಯೋಗಮಂದಿರದಲ್ಲಿ ವಿವಿಧ ವೀರಶೈವಲಿಂಗಾಯತ ಮಠಾಧೀಶರು ಟ್ರಸ್ಟಿಗಳಿಂದ ಸಭೆ.. ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿವಯೋಗಮಂದಿರ.. ಸಂಗನಬಸವ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ತೆರವಾಗಿದ್ದ ಸ್ಥಾನ.. ಕಳೆದ ಐದು ತಿಂಗಳ ಹಿಂದೆ ಲಿಂಗೈಕ್ಯರಾಗಿದ್ದ ಸಂಗನಬಸವ ಸ್ವಾಮೀಜಿ.. ನಿನ್ನೆ ಶಿವಯೋಗಮಂದಿರದಲ್ಲಿ ಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.. ಶಿವಯೋಗಮಂದಿರ ವೀರಶೈವ ಲಿಂಗಾಯತ ಶ್ರದ್ದಾಕೇಂದ್ರ.. […]

Advertisement

Wordpress Social Share Plugin powered by Ultimatelysocial