ಕಡೂರು – ಕನ್ನಡ ಮನಸುಗಳು ತಂಡ… ಕರ್ನಾಟಕ ಇವರ ಆಶ್ರಯದಲ್ಲಿ

ಕಡೂರು – ಕನ್ನಡ ಮನಸುಗಳು ತಂಡ… ಕರ್ನಾಟಕ ಇವರ ಆಶ್ರಯದಲ್ಲಿ

ಸರ್ಕಾರಿ ಶಾಲೆ ಉಳಿಸಿ ಅಭಿಯಾನ ವನ್ನು….

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು

ಓದಿದ ಶಾಲೆಯಾದ ಚಿಕ್ಕಮಗಳೂರು ಜಿಲ್ಲಾ ಕಡೂರು ತಾಲೂಕಿನ

ಪಂಚನಹಳ್ಳಿ ಸರ್ಕಾರಿ ಶಾಲೆಯನ್ನು ಸಂಚಾರಿ ವಿಜಯ್ ರವರ ಕನಸಿನ ಜೊತೆಗೆ ಶಾಲೆಯ ಎಲ್ಲಾ ಕೊಠಡಿಗಳಿಗೂ ಸುಣ್ಣ ಬಣ್ಣ.. ಮಕ್ಕಳಿಗೆ ಸ್ಕೂಲ್ ಬೈಗ್ ಡೆಸ್ಕ್ ಇನ್ನು ಶಾಲೆಗೆ ಅಗತ್ಯ ವಸ್ತುಗಳನ್ನು..
ಕನ್ನಡ ಮನಸುಗಳು ತಂಡ ಕೊಟ್ಟರು..

ನಾಟಿ ನೀತು ಶೆಟ್ಟಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದರು .

ಹಾಗೂ ಶಾಲೆಯ SDMC ಅಧ್ಯಕ್ಷರದ ಜಯಸ್ವಾಮಿ ಕನ್ನಡ ಕನಸುಗಳ ತಂಡಕ್ಕೆ ಕೈ ಜೋಡಿಸಿದರು ಹಾಗೂ ಪಂಚನಹಳ್ಳಿ ಎಲ್ಲಾ ಗ್ರಾಮಸ್ತರು ಈ ತಂಡ ಕ್ಕೆ ಸಹಕಾರ ಕೊಟ್ಟುರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಉಕ್ರೇನ್ ರಷ್ಯಾ ಮಧ್ಯೆ ಯುದ್ಧ ವಿಚಾರ.

Mon Jul 18 , 2022
ಉಕ್ರೇನ್ ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಪೋಷಕರ ಗೋಳು. ಐದು ತಿಂಗಳಾದ್ರೂ ವೈದ್ಯಕೀಯ ಶಿಕ್ಷಣ ಅತಂತ್ರ. ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ. ನಮ್ಮ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ. ವೈದ್ಯರಾಗುವ ಕನಸು ನೂಚ್ಚುನೂರಾಗ್ತಿದೆ. ವೈದ್ಯಕೀಯ ಸಚಿವ ಸುಧಾಕರ್ ಭರವಸೆ ಕೊಟ್ಟಿದ್ದರು. ಇದೀಗ ಉಕ್ರೇನ್ ವೈದ್ಯಕೀಯ ಸ್ಟೂಡೆಂಟ್ ಗಳ ಶಿಕ್ಷಣಕ್ಕೆ ನೆರವು ಆಗ್ತಿಲ್ಲ. ವಿಜಯಪುರದ ಪೋಷಕರು ಅಳಲು. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಕೆಗೆ ಅವಕಾಶ ಕೊಡಿ.‌ ಸ್ಯಾಂಡ್ ವಿಚ್ ಪ್ರೋಗ್ರಾಂ […]

Advertisement

Wordpress Social Share Plugin powered by Ultimatelysocial