ಕಡೂರು – ಕನ್ನಡ ಮನಸುಗಳು ತಂಡ… ಕರ್ನಾಟಕ ಇವರ ಆಶ್ರಯದಲ್ಲಿ
ಸರ್ಕಾರಿ ಶಾಲೆ ಉಳಿಸಿ ಅಭಿಯಾನ ವನ್ನು….
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು
ಓದಿದ ಶಾಲೆಯಾದ ಚಿಕ್ಕಮಗಳೂರು ಜಿಲ್ಲಾ ಕಡೂರು ತಾಲೂಕಿನ
ಪಂಚನಹಳ್ಳಿ ಸರ್ಕಾರಿ ಶಾಲೆಯನ್ನು ಸಂಚಾರಿ ವಿಜಯ್ ರವರ ಕನಸಿನ ಜೊತೆಗೆ ಶಾಲೆಯ ಎಲ್ಲಾ ಕೊಠಡಿಗಳಿಗೂ ಸುಣ್ಣ ಬಣ್ಣ.. ಮಕ್ಕಳಿಗೆ ಸ್ಕೂಲ್ ಬೈಗ್ ಡೆಸ್ಕ್ ಇನ್ನು ಶಾಲೆಗೆ ಅಗತ್ಯ ವಸ್ತುಗಳನ್ನು..
ಕನ್ನಡ ಮನಸುಗಳು ತಂಡ ಕೊಟ್ಟರು..
ನಾಟಿ ನೀತು ಶೆಟ್ಟಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದರು .
ಹಾಗೂ ಶಾಲೆಯ SDMC ಅಧ್ಯಕ್ಷರದ ಜಯಸ್ವಾಮಿ ಕನ್ನಡ ಕನಸುಗಳ ತಂಡಕ್ಕೆ ಕೈ ಜೋಡಿಸಿದರು ಹಾಗೂ ಪಂಚನಹಳ್ಳಿ ಎಲ್ಲಾ ಗ್ರಾಮಸ್ತರು ಈ ತಂಡ ಕ್ಕೆ ಸಹಕಾರ ಕೊಟ್ಟುರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: