ಬೊಮ್ಮಾಯಿ ಸರ್ಕಾರ ಮೂರ್ಖ ಸರ್ಕಾರ ಎಂದ ಕೋಡಿಹಳ್ಳಿ ಚಂದ್ರಶೇಖರ್.

 

ಮದ್ಯಪಾನ ವಯಸ್ಸು 21 ರಿಂದ 18 ವರ್ಷಕ್ಕೆ ಇಳಿಕೆ ವಿಚಾರ

ಬೊಮ್ಮಾಯಿ ಸರ್ಕಾರ ಮೂರ್ಖ ಸರ್ಕಾರ ಎಂದ ಕೋಡಿಹಳ್ಳಿ ಚಂದ್ರಶೇಖರ್

ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ರಾಜ್ಯಾಧ್ಯಕ್ಷ.

ಮಧ್ಯಪಾನವನ್ನ ಇಡೀ ದೇಶದಲ್ಲಿ ಸಂಪೂರ್ಣವಾಗಿ ‌ನಿಷೇದ ಮಾಡಬೇಕು.

ದೇಶ ಕಟ್ಟೋರು ಇಂತಹ ಕೆಟ್ಟ ಅನಿಷ್ಟಗಳನ್ನ ಜಾರಿ ಮಾಡಿ.

ಜನಸಾಮಾನ್ಯರ ಮೂಲಕ ದರೋಡೆ ಮಾಡುವಂತದ್ದು ತಪ್ಪು.

ಮದ್ಯಪಾನವನ್ನ ಸಂಪೂರ್ಣವಾಗಿ ನಿಷೇದ ತರಲು ಇವರ ಕೈಯಿಂದ ಸಾಧ್ಯವಿಲ್ಲ.

ವಯೋಮಿತಿ ಕಮ್ಮಿ ಮಾಡಿರುವಂತದ್ದು ಸರಿಯಾದ ರೀತಿ ಕ್ರಮವಲ್ಲ.

ಇದೊಂದು ಚುನಾವಣಾ ಗಿಮಿಕ್.

ಚುನಾವಣೆ ಬರ್ತಿರೋದ್ರಿಂದ ಪುಕ್ಸಟ್ಟೆ ಮದ್ಯವನ್ನು ಕುಡಿಸುತ್ತಾರೆ.

ಅದಕ್ಕೆ ಯಾವ ವಯಸ್ಸು ಇಲ್ಲ.

ಸಾವಿರಾರು ಜನರನ್ನು ಕಂಠ ಪೂರ್ತಿ ಕುಡಿಯಲು ರೂಡಿ‌ ಮಾಡಿಸುತ್ತಾರೆ.

ಚುನಾವಣೆ ಮುಗಿದ ನಂತರ ಇದೆ ಜನ ಖಾಯಂ ಪಟ್ಟಿಯಲ್ಲಿ ಸೇರಿ‌ ಕೊಳ್ಳುತ್ತಾರೆ.

ಹೊಸ ಕುಡುಕರನ್ನು ತಯಾರು ಮಾಡುವ ಚುನಾವಣೆಗಳು ಇವು.

21 ವರ್ಷದಿಂದ 18 ವರ್ಷಕ್ಕೆ ವಯೋಮಿತಿ ಇಳಿಕೆ ಮಾಡಿರುವುದು.

ಸರ್ಕಾರದ ಮೂರ್ಖರ ನಡವಳಿಕೆ.

ಈ ಸರ್ಕಾರದ ಕ್ಯಾಬಿನೆಟ್ ನಲ್ಲಿ ಬೃಹಸ್ಪತಿಗಳು ಇದ್ದಾರೆ.

ಇವರಿಗೆ ಮಾನ ಮರ್ಯಾದೆ ಇಲ್ಲ.

18 ವರ್ಷದ ಒಬ್ಬ ಯುವಕನಿಗೆ ಪ್ರಪಂಚದ ಜ್ಞಾನನೇ ಬಂದಿರುವುದಿಲ್ಲ.

ಬೊಮ್ಮಾಯಿ ಸರ್ಕಾರ ಮೂರ್ಖ ಸರ್ಕಾರ ಅಂತಾ ಕರಿಬೇಕಾ ಬೆಡ್ವಾ ಹೇಳಿ

ಇದನ್ನು ಕೂಡಲೆ ಕ್ಯಾಬಿನೆಟ್ ನಲ್ಲಿ ವಿತ್ ಡ್ರಾ ಮಾಡಿ ಅಂತ ಒತ್ತಾಯ ಮಾಡ್ತಿನಿ.

ಮಾಡಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತಿವಿ.

ತುಮಕೂರಿನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಹೇಳಿಕೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

Just what Soulmate?

Sat Feb 25 , 2023
Often , the answer to “what is known as a soulmate? ” http://btmpublicschool.com/methods-to-attract-a-great-asian-girl comes down to feeling a great indescribable connection with someone else. This kind of this goes beyond physical fascination and passionate interest, into the realms of spirituality, mental wellness, and even previous lives. If you’re within a […]

Advertisement

Wordpress Social Share Plugin powered by Ultimatelysocial