ಕೆಸಿ ವ್ಯಾಲಿ ನೀರಿನಲ್ಲಿ ಮತ್ತೆ ಕಾಣಿಸಿಕೊಂಡ ನೊರೆ,
ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ನೀರು ಹರಿಸುವ ಕೆ.ಸಿ.ವ್ಯಾಲಿ ಯೋಜನೆ,
ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುವ ನೀರಿನಲ್ಲಿ ಕಂಡುಬಂಡ ಯತೇಚ್ಚವಾದ ನೊರೆ,
ನೊರೆಯುಕ್ತ ನೀರುಕಂಡು ಆತಂಕಗೊಂಡ ಸ್ಥಳೀಯರು,
ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆರೆಯ ಬಳಿ ಕಂಡು ಬರುತ್ತಿರುವ ನೊರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: