ಅಕಾಲಿಕ ಮಳೆ: ಕೊತ್ತಂಬರಿ ಸೊಪ್ಪು, ಏರಿಕೆ

 

ಉಡುಪಿ: ಅಕಾಲಿಕ ಮಳೆಯಿಂದಾಗಿ ಭಾರೀ ಹೆಚ್ಚಳ ಕಂಡಿದ್ದ ತರಕಾರಿ ಬೆಲೆ ಈಗ ಕೊಂಚ ಇಳಿಮುಖವಾಗುತ್ತಿದ್ದರೂ ಕೆಲವು ತರಕಾರಿಗಳ ಬೆಲೆ ಮತ್ತಷ್ಟು ಏರಿದೆ.

ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ದರ ಶತಕ ದಾಟಿದೆ. ಕೊತ್ತಂಬರಿ ಸೊಪ್ಪಿಗೆ 150 ರೂ.

ಇದ್ದರೆ ನುಗ್ಗೆಕಾಯಿ ದರ 120 ರೂ. ಇದೆ. ಒಮ್ಮೆಲೆ ಏರಿಕೆ ಕಂಡಿದ್ದ ಟೊಮೇಟೋ ದರ ಈಗ 70 ರೂ.ಗಳಿಗೆ ಬಂದು ನಿಂತಿದೆ.

ಪ್ರಸ್ತುತ ಕರಾವಳಿಗೆ ನಾಸಿಕ್‌ನಿಂದ ಟೊಮೇಟೊ ಆವಕವಾಗುತ್ತಿದೆ.

ಅಲಸಂಡೆ ಕೆ.ಜಿ.ಗೆ 90 ರೂ., ಬೀನ್ಸ್‌ 70 ರೂ., ಬೆಂಡೆಕಾಯಿ 45-50 ರೂ., ಹೀರೆ 60-70 ರೂ., ಕ್ಯಾರೆಟ್‌ 60 ರೂ., ಮೂಲಂಗಿ 40 ರೂ. ದರವಿದೆ.

ಇವುಗಳ ದರ ಇಳಿಕೆ
ಪ್ರಸ್ತುತ ದರ ಇಳಿಕೆಯಾಗಿರುವುದು ನಿಂಬೆಹಣ್ಣು, ಈರುಳ್ಳಿಗೆ ಮಾತ್ರ. ಈರುಳ್ಳಿ ದರ ಕೆ.ಜಿ.ಗೆ 15-20 ರೂ.ಗಳಿದ್ದರೆ ನಿಂಬೆಹಣ್ಣಿಗೆ 10 ರೂ. ಇದ್ದುದು 5 ರೂ.ಗಳಿಗೆ ಇಳಿದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳ ತಲುಪಿದ ಮಾನ್ಸೂನ್ ಮಾರುತಗಳು; ಮೂರ್ನಾಲ್ಕು ದಿನದಲ್ಲಿ ಮಳೆ

Mon May 30 , 2022
  ಈ ತಿಂಗಳ ಆರಂಭದಲ್ಲಿಯೇ ನಿಗಧಿತ ಸಮಯಕ್ಕಿಂತ ಮೊದಲೇ ಅಂದರೆ ಮೂರು ದಿನ ಮುಂಚಿತವಾಗಿ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಈ ವರ್ಷ ದೇಶದಲ್ಲಿ ಶೇ.99ರಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ರೈತರಿಗೆ ಗುಡ್ ನ್ಯೂಸ್ ನೀಡಿತ್ತು. (ಸಾಂದರ್ಭಿಕ ಚಿತ್ರ) ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳದ ಕರಾವಳಿಗೆ ಅಪ್ಪಳಿಸುತ್ತದೆ. ನಂತರ ಕ್ರಮೇಣ ಇತರ ರಾಜ್ಯಗಳಿಗೆ ವಿಸ್ತರಿಸುತ್ತದೆ. (ಸಾಂದರ್ಭಿಕ ಚಿತ್ರ) ಪಶ್ಚಿಮ ಮತ್ತು ನೈಋತ್ಯ ಮಾರುತಗಳ […]

Advertisement

Wordpress Social Share Plugin powered by Ultimatelysocial