ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಅದು ಪಕ್ಷ ನಿರ್ಧಾರ ಮಾಡಲಿದೆ

ನಿಖಿಲ್ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ

ನಾನು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡ್ತೇನೆ ಎಂದಿದ್ದಾರೆ

ಚುನಾವಣೆ ಸ್ಪರ್ಧೆ ವಿಚಾರವಾಗಿ ಕೇಳಿದಾಗ ಈ ಅಭಿಪ್ರಾಯ ಹೇಳಿದ್ದಾರೆ

ನಿಖಿಲ್ ಕುಮಾರಸ್ವಾಮಿ ಶಾಸಕ ನಾಗೋದು ಮುಖ್ಯವಲ್ಲ

30-40 ಸ್ಥಾನದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು

ಇದು ನನ್ನ ಮನಸ್ಸಿನಲ್ಲಿದೆ ಎಂದು ನಿಖಿಲ್ ಹೇಳಿದ್ದಾರೆ

ಆದ್ರಿಂದ ನೀವು ನನ್ನ ಅಭ್ಯರ್ಥಿ ಆಗು ಅನ್ನುವ ಬದಲು ಹೆಚ್ಚಿನ ಸ್ಥಾನವನ್ನು ಗೆಲ್ಲಲು ಸಮಯ ಮೀಸಲಿಡಬೇಕಿದೆ

ಹೀಗೆಂದು ನಿಖಿಲ್ ನನ್ನ ಬಳಿ ಚರ್ಚೆ ಮಾಡಿದ್ದಾರೆ

ನಿಖಿಲ್ ಅಭಿಪ್ರಾಯ ತಿಳಿಸಿದ್ದು ಪಕ್ಷ ಯೋಚಿಸುತ್ತದೆ

ನನಗೂ ನಿಖಿಲ್ ಶಾಸಕನಾಗಬೇಕು ಎಂದಿಲ್ಲ

ನಿಖಿಲ್ ಕುಮಾರಸ್ವಾಮಿ ದುಡಿಮೆ ಪಕ್ಷಕ್ಕೆ ಬೇಕಾಗಿದೆ

ಹೆಚ್ಚಿನ ಸ್ಥಾನ ಗೆಲ್ಲಲು ಆತನ ಕೊಡುಗೆ ಪಕ್ಷಕ್ಕೆ ಬೇಕಿದೆ

ಈ ಬಗ್ಗೆ ಕಾರ್ಯಕರ್ತರು ಪಕ್ಷ ಮುಂದೆ ತೀರ್ಮಾನಿಸಲಿದೆ

ಅನಿತಾಕುಮಾರಸ್ವಾಮಿರವರ ಸ್ಪರ್ಧೆ ವಿಚಾರವೂ ಪಕ್ಷ ನಿರ್ಧಾರ ಮಾಡಲಿದೆ

ಅನಿತಾ ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ

ನನಗಿಂತ ಹೆಚ್ಚಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ

ಚನ್ನಪಟ್ಟಣಕ್ಕೆ ನಾನೇನು ಮಾಡ್ತಾ ಇದ್ದೇನೆ ಅದರ ಎರಡರಷ್ಟು ಅನಿತಾ ಕುಮಾರಸ್ವಾಮಿ ಅವರು ಅಭಿವೃದ್ಧಿ ಮಾಡುತ್ತಿದ್ದಾರೆ

ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಿ ಕೆ ಶಿವಕುಮಾರ್ ಅವರು ಮಾಗಡಿ ತಾಲ್ಲೂಕು ಸೋಲೂರಿನ ಪಾಲನಹಳ್ಳಿ ಮಠಕ್ಕೆ ಭಾನುವಾರ ಭೇಟಿ

Mon Jul 25 , 2022
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಗಡಿ ತಾಲ್ಲೂಕು ಸೋಲೂರಿನ ಪಾಲನಹಳ್ಳಿ ಮಠಕ್ಕೆ ಭಾನುವಾರ ಭೇಟಿ ನೀಡಿ, ಶ್ರೀ ಸಿದ್ದರಾಜು ಸ್ವಾಮೀಜಿ ಸೇರಿದಂತೆ ಮಾದಿಗ ಸಮಾಜದ ನಾನಾ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಆಷಾಢ ಮಾಸದ ಚೌಡೇಶ್ವರಿ ದೇವಿಯ ಧೂಳು ಉತ್ಸವದಲ್ಲಿ ಭಾಗವಹಿಸಿ, ಶನೇಶ್ವರ ದೇವರ ದರ್ಶನ ಪಡೆದರು. ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಎಚ್ ಆಂಜನೇಯ ಜತೆಗಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial