ಲಾರಿಯ ಬ್ರೇಕ್ ಫೇಲಾಗಿ ತಪ್ಪಿದ ಭಾರಿ ಅನಾಹೋತ:

 

 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳುರ ಗುಡ್ದದಲ್ಲಿ ಲಾರಿಯ ಬ್ರೇಕ್ ಫೇಲಾಗಿ ಭಾರಿ ಅನಾಹೋತ ತಪ್ಪಿದಂತಾಗಿದೆ.

ರಾಮದುರ್ಗ ಕಡೆಯಿಂದ ಮುಳ್ಳುರ ಕಡೆಗೆ ಹೊರಟಿದ ಲಾರಿವೊಂದು ಬ್ರೇಕ್ ಫೇಲಾಗಿ ಕಂದಕ್ಕೆ ಉರಳೂವ ಮುನ್ನವೇ ಬಚಾವಾದ ಲಾರಿ ಮತ್ತು ಚಾಲಕ ಯಾವದೇ ಪ್ರಾಣಪಾಯ ಸಂಭವಿಸಿಲ್ಲಾ.

ಮತ್ತೊಂದು ಕಡೆಗೆ ಶ್ರೀ ಬಸವಶ್ವರ ವೃತ್ತದ ಎದುರಿಗೆ ಸರಕಾರಿ ಕಾಲೇಜ್ ಹತ್ತಿರ ಮುಳ್ಳುರ ಕಡೆಯಿಂದ ರಾಮದುರ್ಗ ಕಡೆಗೆ ಹೊರಟಿದ್ದ ಲಾರಿ ಮುಂದಿನ ಬಲಭಾಗದ ಕಡೆಯ ಟೈಯರ ಬ್ಲಾಸ್ಟಯಾಗಿ ನಡು ರಸ್ತೆಯಲ್ಲಿ ನಿಂತಿದೆ ಯಾವುದೆ ಪ್ರಾಣಪಾಯ ಸಂಭವಿಸಿಲ್ಲಾ.

ಒಟ್ಟಿನಲ್ಲಿ ಮುಳ್ಳೂರು ಗುಡ್ಡದಲ್ಲಿ ಮತ್ತೆ ಅಪಘಾತಗಳು ಪ್ರಾರಂಭವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಕಾರ್ಯಕ್ರಮ.

Fri Dec 16 , 2022
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ನೇರವೆರಿದ ಕಾರ್ಯಕ್ರಮ.ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಸಹಯೋಗದಲ್ಲಿ ಲಿಂಗತ್ವಧಾರಿತ ದೌರ್ಜನ್ಯವನ್ನು ನಿವಾರಣೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಕಾರ್ಯನಿರ್ವಹಕಾಧಿಕಾರಿ ಪ್ರವೀಣಕುಮಾರ ಸಾಲಿ ಉದ್ಘಾಟಸಿ ಚಾಲನೆ.ಮಾತನಾಡಿದ ಅವರು (ಇಓ ಪ್ರವೀಣಕುಮಾರ ):ಮಹಿಳೆಯರಿಗಾಗಿ 112 ಹಾಗೂ ಸೈಬರ್ ಸ್ಕಲ್ ಎಂಬ ಸಹಾಯವಾಣಿಯನ್ನು ಮಾಡಿದ್ದು ಯಾವುದೇ ಮಹಿಳೆಯರಿಗೆ ದೌರ್ಜನ್ಯವಾದಾಗ ಆ ಸಹಾಯವಾಣಿಯ ಸದುಪಯೋಗ ಪಡೆದುಕೊಂಡು ತಮಗಾದ ನೋವು […]

Advertisement

Wordpress Social Share Plugin powered by Ultimatelysocial