ನಾಯಕತ್ವ ಬದಲಾವಣೆ ಎನ್ನೋದು ಕಪೊಕಲ್ಪಿತ
ಇದಕ್ಕೆ ಉತ್ತರ ಇಲ್ಲ.ಇದು ಕೇವಲ ಕಲ್ಪನೆ.
2023 ರ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯತ್ತಾ ಎನ್ನುವ ಪ್ರಶ್ನೆಗೆ?
ಅವರು ಕಾಮನ್ ಮ್ಯಾನ್ ಜನ ಮತ್ತೆ ಬೊಮ್ಮಾಯಿ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ.
ಅವರ ನೇತೃತ್ವದಲ್ಲೇ ಹೋಗಬೇಕು ಎನ್ನೋದು ಜನತೆಯ ಬಯಕೆ.
ಕ್ಯಾಬಿನೆಟ್ ರೀಶಪಲ್ ಸಿಎಂ ವಿವೇಚನೆಗೆ ಬಿಟ್ಟ ವಿಚಾರ .
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada