ಹಿಂದೂಗಳು ಮುಸ್ಲಿಂ ಅಂಗಡಿಗಳಿಂದ ಬಂಗಾರ ಖರೀದಿ ಮಾಡಬೇಡಿ
ಚಿನ್ನ ಖರೀದಿಸದಂತೆ ಅಭಿಯಾನ ನಡೆಸುತ್ತಿರೋ ಹಿಂದೂ ಸಂಘಟನೆ
ಇತ್ತೀಚೆಗೆ ಅಕ್ಷಯ ತೃತೀಯ ಆಚರಣೆಗೆ ಚಿನ್ನ ಖರೀದಿ ಮಾಡೋದು ರೂಡಿ
ಚಿನ್ನದ ಅಂಗಡಿ ಮುಗಿ ಬೀಳುವ ಹೊಸ ಸಂಪ್ರದಾಯ
ಆದ್ರೆ ಯಾವ ಅಂಗಡಿಯಿಂದ ಚಿನ್ನ ಖರೀದಿ ಮಾಡಬೇಕು ಎಂಬುದು ತಿಳಿಯಬೇಕಿದೆ
ಯಾರು ಈ ದೇಶದ ಸಂವಿಧಾನಕ್ಕೆ ಗೌರವ ನೀಡುವುದಿಲ್ಲವೋ ಅವರಿಗೆ ಬೆಲೆ ನೀಡಬಾರದು
ಅಂತಹವರ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಬಾರದು
ಯಾರು ಹಿಂದೂಗಳ ಹಬ್ಬ, ಸಂಪ್ರದಾಯವನ್ನು, ಅಪಮಾನ ಮಾಡ್ತಾರೋ
ಅವರ ಬಳಿ ಚಿನ್ನ ಖರೀದಿ ಮಾಡಬಾರದು
ಹೀಗಾಗಿ ನಾವು ಇವತ್ತು ಸಂಕಲ್ಪ ಮಾಡುವ ಅಗತ್ಯ ಇದೆ
ಈ ಮೂಲಕ ಹಿಂದೂ ಧರ್ಮದ ರಕ್ಷಣೆ ಮಾಡೋಣ ಎಂದು ಸಂಕಲ್ಪ
ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಂಚಾಲಕ ಮೋಹನ್ ಗೌಡ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada