ಪ್ರೀತಿ ವಿಚಾರಕ್ಕೆ ಯುವಕನ ಹತ್ಯೆ ಪ್ರಕರಣ

ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

ನಾಗೇಂದ್ರ ಹಾಗೂ ರಂಗಸ್ವಾಮಿ ಬಂಧಿತ ಆರೋಪಿಗಳು

ಸಂಬಂಧಿಕರ ಮನೆಯ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಹತ್ಯೆಯಾಗಿದ್ದ ಯುವಕ

ಜುಲೈ 15ರ ರಾತ್ರಿ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಡೆದಿದ್ದ ಹತ್ಯೆ

ಪ್ರಜ್ವಲ್ (18) ನನ್ನ ದೊಣ್ಣೆಯಿಂದ ಹೊಡೆದು ಕೊಲೆಗೈಯ್ಯಲಾಗಿತ್ತು

ನಾಗೇಂದ್ರನ ಅಣ್ಣನ ಮಗಳನ್ನ ಪ್ರೀತಿಸುತ್ತಿದ್ದ ಪ್ರಜ್ವಲ್

ಸೋಶಿಯಲ್ ಮೀಡಿಯಾಗಳಲ್ಲಿ ‘ಲವ್ ಯೂ’ ಅಂತಾ ಮೆಸೇಜ್ ಕಳಿಸುತ್ತಿದ್ದ

ವಾರ್ನಿಂಗ್ ಕೊಡಲು ಮತ್ತೊಬ್ಬ ಯುವಕನ ಮೂಲಕ ಪ್ರಜ್ವಲ್ ನನ್ನ ಕರೆಸಿದ್ದ ಆರೋಪಿಗಳು

ಪ್ರಜ್ವಲ್ ಹಾಗೂ ಆತನನ್ನ ಕರೆತಂದವ ಇಬ್ಬರಿಗೂ ಥಳಿಸಿದ್ದರು

ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್ ಸಾವನ್ನಪ್ಪಿದ್ದ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇವತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿ ಮೋಸ ಮಾಡಿದ್ದಾರೆ!

Mon Jul 18 , 2022
ಇವತ್ತಿನಿಂದ ಜಿಎಸ್ ಟಿ ಕೂಡ ಹೆಚ್ಚಳ ಮಾಡಿದ್ದಾರೆ ಮೊಸರು ಮಜ್ಜಿಗೆ ಲಸ್ಸಿ ಝೀರೋ ಜಿಎಸ್ ಟಿ ಇತ್ತು ಆದ್ರೆ ಅದಕ್ಕೆ ೫ ಪರ್ಸೆಂಟ್ ಜಿಎಸ್ ಟಿ ಹಾಕಿದ್ದಾರೆ ಅಕ್ಕಿ, ಗೋದಿ ಬಾರ್ಲಿ ಓಟ್ಸ್ ಝೀರೋ ಇತ್ತು ಈಗ ೫ ಪರ್ಸೆಂಟ್ ಮಾಡಿದ್ದಾರೆ ೧ ಸಾವಿರ ಬಾಡಿಗೆ ಇರುವ ಹೋಟೆಲ್ ಕೊಠಡಿಗಳಿಗೆ ೧೨ ಪರ್ಸೆಂಟ್ ಮಾಡಿದ್ದಾರೆ ಸೋಲಾರ್ ಬಳಸುವ ಮಧ್ಯಮ ವರ್ಗದವರಿಗೆ ೫ ಪರ್ಸೆಂಟ್ ನಿಂದ ೧೨ ಪರ್ಸೆಂಟ್ ಮಾಡಿದ್ದಾರೆ ಎಲ್ […]

Advertisement

Wordpress Social Share Plugin powered by Ultimatelysocial