ಉತ್ತರಹಳ್ಳಿಯಲ್ಲಿ ಮಳೆಯ ಅವಾಂತರ
ರಾತ್ರಿ ನಿದ್ದೆ, ಇಲ್ಲ ಊಟ, ಇಲ್ಲ ನೀರು ಇಲ್ಲ, ರಾತ್ರಿಯಲ್ಲ ಮಳೆ ನೀರು ಹೊರಹಾಕಿದ ಮನೆಯ ಮಾಲೀಕರು
ಅಧಿಕಾರಿಗಳ ವಿರುದ್ಧ ಮನೆಯ ಮಾಲೀಕರು ಆಕ್ರೋಶ
ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಅಸಮಧಾನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada