ಇದೀಗ ಪಿಎಸ್‌ಐ ಅಕ್ರಮ ತನಿಖೆ ಮುಂದುವರೆಸಿರುವ ಸಿಐಡಿ ಪೊಲೀಸರು !

 

 ಅಫಜಲಪುರದಲ್ಲಿ ಖರ್ಗೆ ಆಪ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್‌ ಬಂಧಿಸಿ ಸಿಐಡಿ ಅಧಿಕಾರಿಗಳು ನಗರಕ್ಕೆ ಕರೆ ತಂದು ವಿಚಾರಣೆ ಕೈಗೊಂಡಿದ್ದಾರೆ.
ಬಂಧನಕ್ಕೆ ಮಹಾಂತೇಶ್ ಪಾಟೀಲ್ ಸಹಕರಿಸಿಲ್ಲವೆಂದು ಕುತ್ತಿಗೆ ಪಟ್ಟಿ ಹಿಡಿದು ಸಿಐಡ ಅಧಿಕಾರಿಗಳು ಎಳೆದುಕೊಂಡು ಹೋದ ಘಟನೆ ನಡೆಯಿತು.ನಿನ್ನೆಯಷ್ಟೇ ಅಫಜಲಪುರ ಶಾಸಕ ಗನ್ ಮ್ಯಾನ್ ಬಂಧಿಸಲಾಗಿತ್ತು.

ಇದೀಗ ಬಂಧಿತರ ಸಂಖ್ಯೆ 13ಕ್ಕೇರಿದೆ.ಉಡುಪಿ: ಪರೀಕ್ಷಾ ಕೇಂದ್ರದಲ್ಲಿ ಡ್ರಾಮಾ ಮಾಡಿದ್ರೆ ಕ್ರಿಮಿನಲ್ ಕೇಸ್ : ಶಾಸಕ ರಘುಪತಿ ಭಟ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕಾ ಕಾನೂನುಸಭಾ ಸದಸ್ಯೆ ಇಲ್ಹಾನ್‌ ಒಮರ್‌ ಪಾಕ್‌ ಆಕ್ರಮಿತ ಕಾಶ್ಮೀರ್‌ನಲ್ಲಿ ಕೈಗೊಂಡ !

Sat Apr 23 , 2022
  ಬೈಡನ್​ ಪಕ್ಷದ ಸಂಸದೆ ಪಿಒಕೆಯಲ್ಲಿ ಪ್ರವಾಸ ಕುರಿತು ಭಾರತ ಖಂಡನೆ ವ್ಯಕ್ತಪಡಿಸಿದ ಬೆನ್ನೆಲ್ಲೇ ಇದಕ್ಕೂ ನಮಗೂ ಸಂಬಂಧವಿಲ್ಲವೆಂದು ಅಮೆರಿಕಾ ಸ್ಪಷ್ಟನೆ ನೀಡಿದೆ.. ವಾಷಿಂಗ್ಟನ್ :ಅಮೆರಿಕಾ ಕಾನೂನುಸಭಾ ಸದಸ್ಯೆ ಇಲ್ಹಾನ್‌ ಒಮರ್‌ ಪಾಕ್‌ ಆಕ್ರಮಿತ ಕಾಶ್ಮೀರ್‌ನಲ್ಲಿ ಕೈಗೊಂಡ ಪ್ರವಾಸ ಈಗ ವಿವಾದಾಸ್ಪದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಭಾರತ ಆಕ್ಷೇಪಣೆ ವ್ಯಕ್ತಪಡಿಸಿದಾಗ, ನಮಗೂ-ಇದಕ್ಕೂ ಸಂಬಂಧವಿಲ್ಲ. ಇದು ಅವರ ವ್ಯಕ್ತಿಗತ ಪ್ರವಾಸವಾಗಿದೆ ಎಂದು ಅಮೆರಿಕಾ ಹೇಳಿದೆ. ಡೆಮೊಕ್ರಾಟಿಕ್‌ ಪಕ್ಷಕ್ಕೆ ಸೇರಿದ ಸೋಮಾಲಿ-ಅಮೆರಿಕನ್‌ ಆದ […]

Advertisement

Wordpress Social Share Plugin powered by Ultimatelysocial