ಮೇಕೆದಾಟು‌ ಪಾದಯಾತ್ರೆಯನ್ನ ಫೆಬ್ರವರಿ 27ರಿಂದ ಮತ್ತೆ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್‌ ತಿಳಿಸಿದೆ.

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದ ಮೇಕೆದಾಟು‌ ಪಾದಯಾತ್ರೆಯನ್ನ ಫೆಬ್ರವರಿ 27ರಿಂದ ಮತ್ತೆ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್‌ ತಿಳಿಸಿದೆ.ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ ನಡೆಸಲಿದ್ದು, 2ನೇ ಹಂತದ ಪಾದಯಾತ್ರೆಯಲ್ಲಿ ಕೊಂಚ ಬದಲಾವಣೆ ಮಾಡಿದೆ.ಈಗ ಫೆಬ್ರವರಿ 27ರಿಂದ ಶುರುವಾಗುವ ಪಾದಯಾತ್ರೆ ಮಾರ್ಚ್‌ 5ರ ಬದಲಾಗಿ ಮಾರ್ಚ್‌ 3ಕ್ಕೆ ಅಂತ್ಯವಾಗಲಿದೆ. ಅದ್ರಂತೆ, ಮಾರ್ಚ್‌ 3ಕ್ಕೆ ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಮಗುವಿಗೆ ಶಾಲೆಯನ್ನು ಆಯ್ಕೆ ಮಾಡುವ ಪ್ರಮುಖ ಹಂತಗಳು;

Thu Feb 17 , 2022
ಪೋಷಕರಾಗಿ, ನಮ್ಮ ಮಕ್ಕಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಶಾಲೆಯನ್ನು ಆಯ್ಕೆ ಮಾಡುವುದು ಮತ್ತು ಕಲಿಕೆಯ ವಿಧಾನವನ್ನು ನಿರ್ಧರಿಸುವುದು ಎಂದರೆ ನಮ್ಮ ಮಕ್ಕಳನ್ನು ಕಲಿಯುವ ಮತ್ತು ಜ್ಞಾನವನ್ನು ಪಡೆಯುವ ದೀರ್ಘ ಮಾರ್ಗದ ಮೂಲಕ. ನಾವು ಸರಿಯಾದ ಫಿಟ್ ಅನ್ನು ಹೇಗೆ ಆಯ್ಕೆ ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲು, ನಾವು ಟ್ರೀಹೌಸ್ ಎಜುಕೇಶನ್ & ಆಕ್ಸೆಸರೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು CEO ಶ್ರೀ ರಾಜೇಶ್ ಭಾಟಿಯಾ […]

Advertisement

Wordpress Social Share Plugin powered by Ultimatelysocial